Free Best trending stories in gujarati, hindi, marathi and english language Home Stories Trending Now Filter: Best Kannada Stories ವ್ಯೋಮ - 3 by S Pr (14) 906 ಸಿಯಾ ಋಷಿತ್ ಜೊತೆಗೆ ಸ್ಟಾಫ್ ಆಫೀಸ್ ಗೆ ಬರ್ತಾಳೆ. ಅಲ್ಲಿ ಇದ್ದವರೆಲ್ಲ ಋಷಿತ್ ನಾ ನೋಡಿ ಯಾರು ಅನ್ನೋ ಹಾಗೇ ನೋಡ್ತಾರೆ.ಸಿಯಾ,,, ಋಷಿತ್ ಇದೆ ಸ್ಟಾಫ್ ಆಫೀಸ್, ಅದು ನಿನ್ನ ಡೆಸ್ಕ್. ಅವರು ನಿನ್ನ ಅಸಿಸ್ಟೆಂಟ್, ವರ್ಣಿಕಾ, ಸುಹಾನಿ. ಅಂತ ಹೇಳಿ ... if... Level 1 by Gbalaji Singh (116) 2.3k ಅಧ್ಯಾಯ 1: ಸಾಸಿವೆ ಮತ್ತು ಸಂಕಟಅನುಪಮಾಗೆ ಅಂದು ಬೆಳಿಗ್ಗೆಯಿಂದಲೂ ಯಾವುದೂ ಸರಿಯಾಗಿ ನಡೆಯುತ್ತಿರಲಿಲ್ಲ. ವಿಧಿಯಾಟವೋ ಏನೋ, ದಿನದ ಆರಂಭವೇ ಅಪಶಕುನದಿಂದಾದಂತೆ ಭಾಸವಾಗುತ್ತಿತ್ತು. ಮನೆಯ ಹಿತ್ತಲಿನಲ್ಲಿ ಮರದ ಕೆಳಗೆ ಕುಳಿತು ಉಪ್ಪಿನಕಾಯಿಗಾಗಿ ಮಾವಿನಕಾಯಿ ಸೀಳುವಾಗ, ಗಮನ ತಪ್ಪಿ ಚಾಕು ಅವಳ ಬೆರಳಿಗೆ ತಗುಲಿ ... ಅಸುರ ಗರ್ಭ - 2 by Danger Writer (137) 4.6k ಅರ್ಜುನ್ಗೆ ತನ್ನ ಕೈಗೆ ಸಿಕ್ಕಿರುವ ಹಸ್ತಪ್ರತಿ ಕೇವಲ ಪ್ರಾಚೀನ ಗ್ರಂಥವಲ್ಲ, ಬದಲಾಗಿ ಭವಿಷ್ಯದ ಘಟನೆಗಳನ್ನು ಸೂಚಿಸುವ ಒಂದು ದಿವ್ಯ ದಿಕ್ಸೂಚಿ ಎಂದು ಖಚಿತವಾಯಿತು. ಆದರೂ, ಅವನ ಮನಸ್ಸು ಈ ವಾಸ್ತವವನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿತ್ತು. ಆದರೆ, ಒಂದು ಪತ್ರಕರ್ತನಂತೆ ಸತ್ಯವನ್ನು ಹುಡುಕುವ ... ಯಮ ದ್ವಾರ by Danger Writer (147) 1.8k ಹಿಮಾಲಯದ ಹಿಮಶಿಖರಗಳ ಮಡಿಲಲ್ಲಿ, ಕೈಲಾಸ ಪರ್ವತದ ತಪ್ಪಲಿನಲ್ಲಿ ನಿಂತಿರುವ ಆ ಕಲ್ಲಿನ ದ್ವಾರದ ಹೆಸರು ಯಮ ದ್ವಾರ. ಲೋಕದ ನಂಬಿಕೆಯ ಪ್ರಕಾರ ಇದು ಕೇವಲ ಮನುಷ್ಯ ನಿರ್ಮಿತ ಕಟ್ಟಡವಲ್ಲ ಇದು ಇಹಲೋಕದ ಸಂಬಂಧಗಳು ಕೊನೆಯಾಗಿ, ಆತ್ಮಗಳು ಮೃತ್ಯುವಿನ ಶಾಶ್ವತ ಕತ್ತಲೆಗೆ ... ಬಯಸದೆ ಬಂದವಳು... - 22 by Kavya Pattar (364) 2.5k ಅಧ್ಯಾಯ: ಮಾತಿನ ಬೆಲೆ... ಮನಸಿನ ಬೆಂಕಿ“ಯಾಕೆ ನಮ್ಮ ಹತ್ತಿರ ಹೇಳೋಕೆ ಸಂಕೋಚ ಪಡತಿದ್ದೀರಾ ಶಶಿ ಅವರೇ?” ಮೋಹನ್ ಅವರ ಗಂಭೀರ ಧ್ವನಿ ಮನೆಯ ನಿಶ್ಯಬ್ಧತೆಯನ್ನು ಚೀರಿಕೊಂಡಿತು.“ಅದೇನಾದ್ರೂ ಇದ್ದರೆ ನೇರವಾಗಿ ಹೇಳಿ... ಮುಚ್ಚಿಟ್ಟ್ರೆ ಇನ್ನಷ್ಟು ಕಷ್ಟ ಆಗುತ್ತೆ.”ಆ ಕ್ಷಣದಲ್ಲಿ ಮನೆ ತುಂಬಾ ... ಬಯಸದೆ ಬಂದವಳು... - 21 by Kavya Pattar (407) 2k ಅಧ್ಯಾಯ: ನಿರ್ಧಾರದ ಕ್ಷಣಸುಧಾಕರ್ ನೋಡಿ ಮೋಹನ್ ರಾವ್ ಹಾಗೆ ಅವರ ಫ್ಯಾಮಿಲಿ ಇನ್ನೇನು ಬರೋ ಸಮಯ ಇದನೆಲ್ಲ ಇಲ್ಲಿಗೆ ನಿಲ್ಲಿಸೋಣಅಂಬ್ರುತಾ ಹೃದಯದಲ್ಲಿ ಹೇಳಲಾಗದಷ್ಟು ಸಂಕಟ.“ಅಪ್ಪ... ಪ್ಲೀಸ್ ನೀವೇ ದೊಡ್ಡಪ್ಪನೀಗೆ ಹೇಳಿ ನಾನು ಸೂರ್ಯನ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದೀನಿ ... ಬಯಸದೆ ಬಂದವಳು... - 20 by Kavya Pattar (237) 2.4k ಅಧ್ಯಾಯ20 : ಪ್ರೀತಿ ಮತ್ತು ಪ್ರತಿಷ್ಠೆಜೆಕೆ ಅಮ್ಮು ರೂಮ್ನಿಂದ ಸೂರ್ಯನನ್ನು ಕರೆದುಕೊಂಡು ಮಾಧವ್ ರೂಮ್ಗೆ ಬಂದನು. ಸೂರ್ಯ ಒಳಗೆ ಬರುತ್ತಿದ್ದಂತೆಯೇ, ಮಾಧವ್ ಅವನತ್ತ ನೋಡುತ್ತಾ,“ಸೂರ್ಯ ನೀನು ಮಾಡಿದ್ದು ಸರಿನಾ??” ಎಂದು ಕೇಳಿದ.ಅದಕ್ಕೆ ಸೂರ್ಯ ತಲೆತಗ್ಗಿಸಿಕೊಂಡು,“sorry ಭಾವಾ ನನ್ನಿಂದ ತಪ್ಪಾಗೋಯ್ತು, ಈ ... ಅವಳ ಹೋರಾಟ - 9 by Anjana A Kulkarni (278) 2k ದುರ್ಗ ಸ್ವಲ್ಪ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡು ನಂತರ ಅಲ್ಲಿಂದಲೇ ಅಜ್ಜಿ ಮನೆಗೆ ಹೋದಳು. ನಾರಾಯಣ, ಲಕ್ಷ್ಮಿ ಮತ್ತು ರಾಘವೇಂದ್ರ ಮನೆಗೆ ಹೋದರು. ರಾತ್ರಿ ಆಗಿತ್ತು. ನಾರಾಯಣ ಹಾಗೆಯೇ ಯೋಚಿಸುತ್ತಾ ಕುಳಿತಿದ್ದ. ಆಗ ಅಲ್ಲಿಗೆ ರಾಘವೇಂದ್ರ ಮತ್ತು ಲಕ್ಷ್ಮಿ ಬಂದರು. ... ಅವಳ ಹೋರಾಟ - 8 by Anjana A Kulkarni (278) 1.9k ನಾರಾಯಣ ಜೋರಾಗಿ "ದುರ್ಗಾ" ಅಂತ ಕೂಗಿದ, ಏಕೆಂದರೆ ಅಪರಿಚಿತ ಎರಚಿದ್ದು ಲಕ್ಷ್ಮಿಯ ಮೇಲೆ ಬೀಳಬೇಕು ಅನ್ನೋ ಅಷ್ಟರಲ್ಲಿ ದುರ್ಗಾ ಅಡ್ಡ ಬಂದಿದ್ದಳು, ಹಾಗಾಗಿ ಅದು ದುರ್ಗಾಳ ಕೈ ಮೇಲೆ ಬಿದ್ದಿತ್ತು. ಎಲ್ಲರೂ ದುರ್ಗಾಳ ಕೈಗೆ ಏನಾಗಿದೆ ಎಂದು ನೋಡುತ್ತಿದ್ದರು, ಆದರೆ ... ಅವಳ ಹೋರಾಟ - 7 by Anjana A Kulkarni (278) 2.3k (ಸಂಜೆ ಆಗಿತ್ತು. ಶೌರ್ಯ ಎಲ್ಲರಿಗಾಗಿ ಕ್ಯಾಬ್ ಬುಕ್ ಮಾಡಿದ್ದ. ಅವನು ಹೋಟೆಲ್ ಮುಂದೆ ನಿಂತಿದ್ದ. ಆಗ ಕ್ಯಾಬ್ ಬಂತು. ಶೌರ್ಯಗೆ ದುರ್ಗಾನ ಬಿಟ್ಟು ಬೇರೆ ಎಲ್ಲರು ಕಾಣಿಸಿದರು.) ಶೌರ್ಯ : ಅಂಕಲ್, ದುರ್ಗಾ ಬರಲಿಲ್ಲವಾ? ನಾರಾಯಣ : ಇಲ್ಲ, ಅವಳಿಗೆ ... ರಕ್ತ ಲಿಪಿಯ ಚಿರಂಜೀವಿ - 4 by Danger Writer (282) 7.2k ಆದರ್ಶ್ ತನ್ನ ಹಣೆಯ ಮೇಲೆ ಮೊಳಕೆಯೊಡೆಯುತ್ತಿದ್ದ ಆ ಕೆಂಪು ಮಣಿಯಂತಹ ವಿಚಿತ್ರ ಗಾಯವನ್ನು ಕನ್ನಡಿಯ ಮುಂದೆ ನಿಂತು ದಿಟ್ಟಿಸುತ್ತಿದ್ದ. ಅದು ಕೇವಲ ಚರ್ಮದ ಮೇಲಿನ ಗಾಯವಾಗಿರಲಿಲ್ಲ. ಅದು ಅವನ ಅಸ್ತಿತ್ವದ ಒಳಗಿನಿಂದ ಹೊರಬರುತ್ತಿರುವ ಒಂದು ಹೊಸ ಅಂಗದಂತೆ ಭಾಸವಾಗುತ್ತಿತ್ತು. ಆ ... ರಕ್ತ ಲಿಪಿಯ ಚಿರಂಜೀವಿ - 3 by Danger Writer (282) 7k ಆದರ್ಶ್ನ ಬೆನ್ನಿನ ಹಿಂದೆ ಹರಡಿದ್ದ ಆ ತಣ್ಣನೆಯ ಗಾಳಿ ಕೇವಲ ಹವಾಮಾನದ ಬದಲಾವಣೆಯಲ್ಲ, ಅದು ಸಾವಿನ ತಣ್ಣನೆಯ ಸ್ಪರ್ಶದಂತಿತ್ತು. ಅವನ ಕೈಯಲ್ಲಿದ್ದ ಮೊಬೈಲ್ ಫೋನ್ ನೆಲದ ಮೇಲೆ ಬಿದ್ದು ಸ್ಕ್ರೀನ್ ಪುಡಿಯಾಗಿತ್ತು, ಆದರೂ ಆ ಪುಡಿಯಾದ ಗಾಜಿನ ಒಳಗಿನಿಂದ ಮಾತೃಭಾರತಿ ... ರಕ್ತ ಲಿಪಿಯ ಚಿರಂಜೀವಿ - 1 by Danger Writer (286) 10.7k ಬೆಂಗಳೂರಿನ ಆ ಅರೆಬರೆ ಕತ್ತಲ ರಸ್ತೆಗಳಲ್ಲಿ ರಾತ್ರಿ ಒಂದು ಗಂಟೆಯೆಂದರೆ ಅದು ಕೇವಲ ಸಮಯವಲ್ಲ ಅದು ಮನುಷ್ಯರ ಲೋಕ ಮತ್ತು ಮೃತ್ಯುಲೋಕದ ನಡುವಿನ ಒಂದು ತೆಳುವಾದ ಪರದೆ ಸರಿಯುವ ಕ್ಷಣ. ಆಕಾಶದಿಂದ ಬೀಳುತ್ತಿದ್ದ ಮಳೆಯ ಹನಿಗಳು ಡಾಂಬರು ರಸ್ತೆಯ ಮೇಲೆ ... ರಕ್ತ ಲಿಪಿಯ ಚಿರಂಜೀವಿ - 9 by Danger Writer (286) 2k ಬೆಂಗಳೂರಿನ ಆಕಾಶದಲ್ಲಿ ಅಂದು ಕಂಡ ಆ ಮಿಂಚುಗಳು ಪ್ರಕೃತಿಯ ಸಹಜ ವಿದ್ಯಮಾನವಾಗಿರಲಿಲ್ಲ. ಅವು ಯುಗ ಯುಗಗಳ ಅತೃಪ್ತ ಆತ್ಮಗಳ ಕರಾಳ ಕಿರುಚಾಟದಂತೆ ಮೋಡಗಳನ್ನು ಸೀಳುತ್ತಿದ್ದವು. ಪಾರ್ಕ್ನ ಮಧ್ಯದಲ್ಲಿ ಆದರ್ಶ್ ತನ್ನ ಮೊಬೈಲ್ ಫೋನ್ ಹಿಡಿದು ಅಚಲವಾಗಿ ನಿಂತಿದ್ದ. ಅವನ ಹಣೆಯ ... ನನ್ನ ನೆರಳು ಕಾಣಿಯಾಗಿದೆ by Danger Writer (285) 2.5k ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ಆ ಗದ್ದಲದ ನಡುವೆ ವಿಶ್ವ ಮೌನವಾಗಿ ನಿಂತಿದ್ದ. ಸುತ್ತಲೂ ಸಾವಿರಾರು ಜನ ಓಡುತ್ತಿದ್ದರು, ರೈಲುಗಳ ಕೂಗು, ಜನರ ಚೀರಾಟ, ಲಗೇಜ್ಗಳ ಸದ್ದು ಎಲ್ಲವೂ ಎಂದಿನಂತೆ ಇತ್ತು. ಎಲ್ಲರ ಕಾಲ ಬುಡದಲ್ಲೂ ಕಪ್ಪನೆಯ ಆಕೃತಿಗಳು ಅವರನ್ನೇ ... ಗಿಡದ ನುಡಿ: ಪರಿಸರ ಸಿದ್ಧರ ಉಗಮ - 8 by prashanth (315) 10.7k ಭಾನುವಾರ ಬೆಳಿಗ್ಗೆ. ವಿಕ್ರಮನ ಮನೆಯಲ್ಲಿ ವಿಶ್ರಾಂತಿಯ ವಾತಾವರಣ. ಅವನ ಅಪ್ಪ ಪತ್ರಿಕೆ ಓದುತ್ತಿದ್ದರು, ಅಮ್ಮ ಅಡಿಗೆಯಲ್ಲಿ ಹಗುರವಾಗಿ ಕೆಲಸ ಮಾಡುತ್ತಿದ್ದರು.ಗೇಟ್ ಬೆಲ್ ರಿಂಗ್ ಆಯಿತು."ವಿಕ್ರಮ್! ನಿನ್ನ ಸ್ನೇಹಿತರು ಬಂದಿದ್ದಾರೆ!" ಅವನ ಅಮ್ಮ ಕೂಗಿದರು.ವಿಕ್ರಮ್ ತನ್ನ ಕೋಣೆಯಿಂದ ಓಡಿ ಬಂದನು. ಅರ್ಜುನ್ ... ಅವಳ ಹೋರಾಟ - 6 by Anjana A Kulkarni (589) 2.3k (ನಾರಾಯಣನ ಮಾತು ಕೇಳಿ ಲಕ್ಷ್ಮಿ, ರಾಘವೇಂದ್ರ ಮತ್ತು ದುರ್ಗಾ ಬಾಗಿಲತ್ತ ನೋಡಿದರು.) ಶೌರ್ಯ : ಏನಿಲ್ಲ ಅಂಕಲ್, ಇಲ್ಲಿ ಸ್ವಲ್ಪ ಕೆಲಸ ಇತ್ತು ಬಂದಿದ್ದೆ. ಹಾಗೇ ನಿಮನ್ನೆಲ್ಲ ನೋಡ್ಕೊಂಡು ಹೋಗೋಣ ಅಂತ ಬಂದೆ. (ಶೌರ್ಯ ನಾರಾಯಣನ ಸ್ನೇಹಿತನ ಮಗನಾಗಿದ್ದ. ಶೌರ್ಯ ... ಅವಳ ಹೋರಾಟ - 5 by Anjana A Kulkarni (311) 3.3k (೧೦ ವರ್ಷಗಳ ಹಿಂದೆ) ಪದ್ಮಾ ಯಾರ ಜೊತೆನೋ ಫೋನ್ನಲ್ಲಿ ಮಾತನಾಡುತ್ತ ಹೊರಗಡೆ ಓಡಾಡುತ್ತಿದ್ದಳು, ಪ್ರಸಾದ್ ಮತ್ತು ರಾಜ ಇಬ್ಬರು ಹೊರಗಡೆ ಆಟ ಆಡುತ್ತಿದ್ದರು, ರಾಘವೇಂದ್ರ ಒಳಗಡೆ ಓದುತ್ತ ಕುಳಿತಿದ್ದ, ಲಕ್ಷ್ಮಿ ದುರ್ಗನನ್ನು ಆಟ ಆಡಿಸುತ್ತ ಕುಳಿತಿದ್ದಳು. ಸುಲೋಚನಾ : ಲಕ್ಷ್ಮಿ ... ಅವಳ ಹೋರಾಟ - 4 by Anjana A Kulkarni (626) 5.7k ನಾರಾಯಣ ಒಮ್ಮಿಂದೊಮ್ಮೆಲೆ ಬಂದು ರಾಘವೇಂದ್ರನ ಕೈಯಲ್ಲಿದ್ದ ಲೋಟವನ್ನು ಎಸೆದಿಬಿಟ್ಟ, ಎಲ್ಲರೂ ನಾರಾಯಣನ ಕಡೆ ನೋಡಿದರು. ಲಕ್ಷ್ಮಿ ಗಾಜಿನ ಶಬ್ದ ಕೇಳಿ ಮಗು ಮಲಗಿದ್ದಾಳೋ ಇಲ್ಲವೋ ಅಂತ ಖಚಿತಪಡಿಸಿಕೊಂಡು ಹೊರಗಡೆ ಬಂದಳು. ಶಿವರಾಜ್ : ಇದ್ದಕ್ಕಿದ್ದಂತೆ ನಿನಗೆ ಏನಾಯಿತು? (ಅಂತ ಕೋಪದಿಂದ ... ಅವಳ ಹೋರಾಟ - 3 by Anjana A Kulkarni (315) 9.2k ರಾತ್ರಿಯಾಗಿತ್ತು. ಎಲ್ಲರೂ ನಿದ್ರೆ ಮಾಡುತ್ತಿದ್ದರು, ಆದರೆ ಎಂದಿನಂತೆ ಲಕ್ಷ್ಮಿ ಕಾಯ್ತಾ ಕುಳಿತಿದ್ದಳು. ಬಾಗಿಲು ಬಡಿಯೋ ಶಬ್ದ ಆಯಿತು. ಲಕ್ಷ್ಮಿ ಭಯದಿಂದ ಬಾಗಿಲು ತೆಗೆದಳು. ಆದರೆ ಅವಳಿಗೆ ಆಶ್ಚರ್ಯ ಆಯಿತು — ಏಕೆಂದರೆ ನಾರಾಯಣ ಕುಡಿದು ಬಂದಿರಲಿಲ್ಲ, ಮತ್ತೆ ಅವನು ತುಂಬ ಖುಷಿಯಾಗಿದ್ದ. ... ಅವಳ ಹೋರಾಟ - 2 by Anjana A Kulkarni (626) 8.4k ಆ ಕಡೆ ನಾರಾಯಣ ಕೆಲಸಕ್ಕೆ ಅಂತ ಹೊರಗಡೆ ಹೋದ, ಈ ಕಡೆ ಲಕ್ಷ್ಮಿ ಮನೆಯ ಕೆಲಸ ಶುರು ಮಾಡಿದಳು. ರಾತ್ರಿ ಆಯ್ತು, ಎಲ್ಲರು ಮಲಗಿದ್ದರು, ಆದರೆ ಲಕ್ಷ್ಮಿ ಮಾತ್ರ ನಾರಾಯಣ ಬರುವುದನ್ನು ಕಾಯುತ್ತಾ ಊಟವೂ ಮಾಡದೇ ಕುಳಿತಿದ್ದಳು. ಬಾಗಿಲು ಬಡಿಯೋ ... ಮಹಿ - 48 by S Pr (315) 6.7k ಮನೆ ಡೋರ್ ಬೆಲ್ ಅದ ಸದ್ದಿಗೆ ಒಬ್ಬ ವ್ಯಕ್ತಿ ಬಂದು ಡೋರ್ ನಾ ಓಪನ್ ಮಾಡಿ, ಎದುರುಗಡೆ ನಿಂತಿದ್ದ ಹುಡುಗಿ ನಾ ನೋಡಿ, ಹಾಯ್ ಖುಷಿ ಹೇಗಿದ್ದೀಯ? ಅಂತ ಕೇಳ್ತಾರೆ, ಖುಷಿ ಅವರನ್ನ ನೋಡಿ ನಾನ್ ಚೆನ್ನಾಗಿ ... ಮಹಿ - 47 by S Pr (329) 4.7k ಸೀತಾ ಅವರ ಮನೇಲಿ ಫ್ಯಾಮಿಲಿ ಅವರು ಮಾತಾಡ್ತಾ ಇದ್ರೆ ನನಗೆ ಏನ್ ಕೆಲಸ ಅಂತ ಅನ್ಕೊಂಡು, ಸೀದಾ ಬೈಕ್ ಅಲ್ಲಿ ಟೀ ಶಾಪ್ ಹತ್ತಿರ ಬಂದು ಒಂದು ಟೀ ಹೇಳಿ, ಸಿಗರೇಟ್ ಗೆ ಬೆಂಕಿ ನಾ ... ಮಹಿ - 45 by S Pr (346) 3.7k ನಾನು ಸೀತಾ ಗೆ ಅಣ್ಣ ಅಂತ ಗೊತ್ತಾಗಿದ್ದೇ ಗಟ್ಟಿಯಾಗಿ ತಬ್ಬಿಕೊಂಡು ಅಳೋಕೆ ಶುರು ಮಾಡಿದ್ಲು ಸ್ವಲ್ಪ ಹೊತ್ತು ಅಪ್ಪಿಕೊಂಡು ಅಳ್ತಾ ನೇ ಇದ್ದಳು . ನಾನು ಅವಳಿಗೆ ಸಮಾಧಾನ ಮಾಡಿ ಕರ್ಕೊಂಡು ಹೋಗಿ ಸೋಫಾ ಮೇಲೆ ಕೂರಿಸಿ ... लघुकथा आध्यात्मिक कथा फिक्शन कहानी प्रेरक कथा क्लासिक कहानियां बाल कथाएँ हास्य कथाएं पत्रिका कविता यात्रा विशेष महिला विशेष नाटक प्रेम कथाएँ जासूसी कहानी सामाजिक कहानियां रोमांचक कहानियाँ मानवीय विज्ञान मनोविज्ञान स्वास्थ्य जीवनी पकाने की विधि पत्र डरावनी कहानी फिल्म समीक्षा पौराणिक कथा पुस्तक समीक्षाएं थ्रिलर कल्पित-विज्ञान व्यापार खेल जानवरों ज्योतिष शास्त्र विज्ञान कुछ भी क्राइम कहानी ಅವಳ ಹೋರಾಟ - 1 by Anjana A Kulkarni (975) 9.9k ಆವತ್ತು ಮಧ್ಯರಾತ್ರಿ 2:00 ಗಂಟೆಗೆ, ಆಸ್ಪತ್ರೆಯಲ್ಲಿ ಹೆರಿಗೆ ನೋವಿನಿಂದ ನರಳುತ್ತಿರುವ ಒಬ್ಬ ಮಹಿಳೆಯ ಶಬ್ದ ಹೊರಗಡೆ ನಿಂತಿದ್ದ ಎಲ್ಲರಿಗೂ ಕೇಳಿಸುತ್ತಿತ್ತು. ಯಾವಾಗ ಮಗುವಿನ ಅಳುವಿನ ಶಬ್ದ ಹೊರಗಡೆ ಕೇಳಿಸಿತು, ಎಲ್ಲರಿಗೂ ತುಂಬಾ ಖುಷಿಯಾಯಿತು. ಸ್ವಲ್ಪ ಸಮಯ ಕಳೆದ ನಂತರ ಡಾಕ್ಟರ್ ... ಮಹಿ - 35 by S Pr (378) 3.3k ಅಕಿರಾ ನೀಲಾ ರೂಮಿಂದ ಹೊರಗೆ ಬಂದಿದ್ದನ್ನ ನೋಡಿ ಹಾಲ್ ಅಲ್ಲಿ ಕೂತಿದ್ದವರೆಲ್ಲ ಅವರ ಕಡೆಗೆ ನೋಡಿದ್ರು. ತಾತ ಅಕಿರಾ ಕಡೆಗೆ ನೋಡಿ ಅಕಿರಾ ನೀಲಾ ಏನಮ್ಮ ನಿರ್ಧಾರ ಮಾಡಿದ್ರಿ ಅಂತ ಕೇಳಿದ್ರು. ಅಕಿರಾ ನಾವಿಬ್ರು ಮಹಿನೆ ಮದುವೆ ಮಾಡ್ಕೋಬೇಕು ... ತ್ಯಾಗ, ಬಲಿದಾನ ಆಗು ನಿಸ್ವಾರ್ಥ ಬದುಕು- ಬಿ.ಎಸ್. ಷಡಾಕ್ಷರಿ ಸ್ವಾಮಿ by Shashi (670) 5.7k ತ್ಯಾಗ, ಕರ್ಮ ಮತ್ತು ಕಲಿಯುಗದ ವಾಸ್ತವ - ಬಿ.ಎಸ್. ಷಡಾಕ್ಷರಿ ಸ್ವಾಮಿ - ಶಶಿಯ ಯೋಚನಾ ತಾತ್ಪರ್ಯ..."ಧರ್ಮೋ ರಕ್ಷತಿ ರಕ್ಷಿತಃ" ಎಂಬ ಮಾತು ಪ್ರಾಮಾಣಿಕರಿಗೆ ಕೇವಲ ಆಶ್ವಾಸನೆಯೇ? ಅಥವಾ ಈ ಕಲಿಯುಗದಲ್ಲಿ ಅಥವಾ ಭಾರತದಲ್ಲಿ ಪ್ರಾಮಾಣಿಕತೆ ಒಂದು ಶಾಪವೇ?ಇನ್ನೇನು, ಸರಿಯಾಗಿ ಒಂದು ... ಗಿಡದ ನುಡಿ: ಪರಿಸರ ಸಿದ್ಧರ ಉಗಮ - 6 by prashanth (390) 3.6k ವಿಕ್ರಮ್ ಶಾಲೆಯ ಕಾರಿಡಾರ್ಗಳಲ್ಲಿ ಓಡುತ್ತಿದ್ದನು. ಅವನ ಉಸಿರಾಟ ವೇಗವಾಗಿತ್ತು, ಹೃದಯ ಬಡಿಯುತ್ತಿತ್ತು. ಮರದ ಕೂಗು ಇನ್ನೂ ಅವನ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಿತ್ತು. ಅರ್ಜುನ್ ಅಪಾಯದಲ್ಲಿದ್ದನು."ಮೇಡಂ! ಜೀವಶಾಸ್ತ್ರ ಮೇಡಂ!" ಅವನು ಪ್ರತಿಯೊಂದು ತರಗತಿಯ ಬಾಗಿಲು ತಟ್ಟುತ್ತಾ ಕೂಗಿದನು.ಅಂತಿಮವಾಗಿ, ಪ್ರಯೋಗಾ ಮಹಿ - 32 by S Pr (390) 3.2k ಕೃತಿ ಜೊತೆಗೆ ಮಾತಾಡಿ ಅವಳನ್ನ ಕಳಿಸಿ ಕೊಟ್ಟು ಸೀದಾ ಅಕಿರಾ ಅವರ ಮನೆಗೆ ಬಂದೆ. ಅಕಿರಾ ಮನೆ ಒಳಗೆ ಹೋಗ್ತಾ ಇದ್ದಾ ಹಾಗೇ ಅಕಿರಾ ಎದ್ದು ಓಡಿ ಬಂದು ನನ್ನ. ಮುಂದೆ ನಿಂತಳು. ನಾನು ಅವಳ ಮುಖ ನೋಡಿದೆ ... ಗಿಡದ ನುಡಿ: ಪರಿಸರ ಸಿದ್ಧರ ಉಗಮ - 5 by prashanth (427) 8.6k ಅರ್ಜುನನ ಆನಂದ ಸ್ಥಿತಿ:ಹಳೆ ಪಾಳು ದೇವಸ್ಥಾನದಲ್ಲಿ ಮೂವರೂ ಇನ್ನೂ ಕಣ್ಣು ಮುಚ್ಚಿ ಕುಳಿತಿದ್ದರು.ಅರ್ಜುನನ ಮುಖ ಸಂಪೂರ್ಣ ಶಾಂತಿಯಿಂದ ತುಂಬಿತ್ತು. ಅವನ ಉಸಿರಾಟ ತುಂಬಾ ನಿಧಾನ, ತುಂಬಾ ಆಳ. ಅವನ ಸುತ್ತ ವಿವಿಧ ಬಣ್ಣಗಳ ಪ್ರಭೆ ಮೃದುವಾಗಿ ನೃತ್ಯಿಸುತ್ತಿತ್ತು.ಅವನಿಗೆ ಅನಿಸುತ್ತಿತ್ತು - ...