Free Best trending stories in gujarati, hindi, marathi and english language

    ಕನ್ನಡ ಕಲಿಯುತ್ತಿರುವ ಬಾಹ್ಯಾಕಾಶ ಜೀವಿ
    by Sandeep Joshi
    • 1.7k

    ಅನಂತ ನಕ್ಷತ್ರಪುಂಜದ ಆಳದಲ್ಲಿ, 'ಝೆಲ್ಫಾ' ಎಂಬ ಗ್ರಹದಲ್ಲಿ, ಬುದ್ಧಿವಂತ ಬಾಹ್ಯಾಕಾಶ ಜೀವಿಗಳ ಸಮುದಾಯವಿತ್ತು. ಅವರು ಸೌರವ್ಯೂಹದ ಪ್ರತಿ ಗ್ರಹವನ್ನು ಅಧ್ಯಯನ ಮಾಡುತ್ತಿದ್ದರು. ಅವರ ತಂತ್ರಜ್ಞಾನ ಎಷ್ಟೊಂದು ಮುಂದುವರಿದಿತ್ತೆಂದರೆ, ಅವರು ತಮ್ಮ ಚಿಕ್ಕ ಗ್ಯಾಜೆಟ್‌ಗಳಿಂದ ಯಾವುದೇ ಗ್ರಹದ ಮಾಹಿತಿಯನ್ನು ಸಂ

    ಗಿಡದ ನುಡಿ: ಪರಿಸರ ಸಿದ್ಧರ ಉಗಮ - 2
    by prashanth
    • (14)
    • 372

    ಅಧ್ಯಾಯ - 2: ಗುರುತಿಸುವಿಕೆಕಿರಣನ ಕಣ್ಣುಗಳು ನಿಧಾನವಾಗಿ ತೆರೆದುಕೊಂಡವು. ಮೊದಲಿಗೆ ಎಲ್ಲವೂ ಮಂದವಾಗಿ, ಅಸ್ಪಷ್ಟವಾಗಿ ಕಾಣಿಸಿತು. ನಂತರ ನಿಧಾನವಾಗಿ ಅರ್ಜುನನ ಚಿಂತೆಗೊಂಡ ಮುಖ ಸ್ಪಷ್ಟವಾಯಿತು."ಕಿರಣ್! ಎಚ್ಚರವಾಯಿತೇ?" ಅರ್ಜುನನ ಧ್ವನಿಯಲ್ಲಿ ಪರಿಹಾರದ ನಿಟ್ಟುಸಿರು.ಕಿರಣ್ ನಿಧಾನವಾಗಿ ಕುಳಿತುಕೊಂಡನು. ತಲೆ ಸ್

    ಗಿಡದ ನುಡಿ: ಪರಿಸರ ಸಿದ್ಧರ ಉಗಮ - 3
    by prashanth
    • (14)
    • 456

    ಅಧ್ಯಾಯ - 3: ಬಂಗಾರದ ಒಳನೋಟಶಾಲೆಯ ಗಂಟೆ ಬಾರೀಸಿತು. ಅರ್ಜುನ್ ಮತ್ತು ಕಿರಣ್ ಶಾಲೆಯ ಹೊರಗಿನ ಐಸ್ ಕ್ರೀಮ್ ಅಂಗಡಿಯ ಬಳಿ ನಿಂತಿದ್ದರು. ಶಾಂತಪ್ಪನ ಅಂಗಡಿ - ಮಾಲನಾಡಿನ ಪ್ರಸಿದ್ಧ ಕುಲ್ಫಿ ಐಸ್ ಕ್ರೀಮ್‌ಗಾಗಿ ಹೆಸರಾಗಿತ್ತು."ಎರಡು ಮಾವಿನ ಕುಲ್ಫಿ," ಕಿರಣ್ ...

    ಮಹಿ - 5
    by S Pr
    • (33)
    • 3k

    ಸಂಜೆ ಆಫೀಸ್ ಮುಗಿಸಿಕೊಂಡು  ಲ್ಯಾಪ್ಟಾಪ್ ನಾ ಕ್ಲೋಸ್ ಮಾಡಿ ಬ್ಯಾಗ್ ಅಲ್ಲಿ ಇಟ್ಕೊಂಡು ಬ್ಯಾಗ್ ನಾ ಶೋಲ್ಡರ್ ಮೇಲೆ ಹಾಕೊಂಡು ಶಿಲ್ಪಾ ಗೆ ಬೈ ಹೇಳಿ ಒಂದು ಹೆಜ್ಜೆ ಮುಂದೆ ಇಟ್ಟೆ. ಶಿಲ್ಪಾ ಮಹಿ ನಿನ್ ಮೊಬೈಲ್ ನಂಬರ್ ಕೊಡು ...

    ಮಹಿ - 4
    by S Pr
    • (33)
    • 2.9k

    ಬೆಳಿಗ್ಗೆ ಎದ್ದು ಆಫೀಸ್ ಗೆ ರೆಡಿ ಆಗಿ ತಿಂಡಿ ತಿಂದು ಆಫೀಸ್ ಗೆ ಹೋಗೋಣ ಅಂತ ಹೇಳಿ ಬೈಕ್ ಕೀ ತೆಗೆದುಕೊಂಡು ಹೊರಗೆ ಬಂದೆ, ಹೊರಗಡೆ ಯಿಂದ ಮನೆ ಒಳಗೆ ಬರ್ತಾ ಇದ್ದಾ ಅಪ್ಪ ನನ್ನ ನೋಡಿ ಒಂದು ಸ್ಮೈಲ್ ...

    ಅಭಿನಯನಾ - 30
    by S Pr
    • (39)
    • 600

      ಅಭಿ ಅವರ ಅಜ್ಜಿ ಯ 11 ದಿನದ ಕಾರ್ಯ ನ ಮುಗಿಸಿಕೊಂಡು  ಅಮ್ಮ ಅಕ್ಕ ನ ಜೊತೆಗೆ ಮನೆಗೆ ಬರ್ತಾನೇ, ಎಂದಿನಂತೆ ಅವನ ಕೆಲಸ ಫ್ರೆಂಡ್ಸ್ ಮನೆ ಅಂತ ಇದ್ದು ಬಿಡ್ತಾನೆ . ದೇವಮ್ಮ,,, ಲೋ ಅಭಿ ನಿಮ್ ದೊಡ್ಡಮ್ಮ ...

    ಅಭಿನಯನಾ - 29
    by S Pr
    • (39)
    • 522

       ಅಭಿ ಶೇಖರ್ ಚೈತ್ರ ಸಾರಿಕ ನಾಲಕ್ಕು ಜನ ಥೀಯೇಟರ್ ಒಳಗೆ ಬರ್ತಾರೆ. ನಾಲಕ್ಕು ಜನ ಅವರವರ ಸೀಟ್ ಅಲ್ಲಿ ಕೂತ್ಕೋತಾರೆ. ಮೂವಿ ಸ್ಟಾರ್ಟ್ ಆಗುತ್ತೆ. ಸಾರಿಕ ಪಕ್ಕದಲ್ಲಿ ಅಭಿ ಕೂತಿರ್ತಾನೆ ಅಭಿ ಪಕ್ಕದಲ್ಲಿ ಸೀಟ್ ಖಾಲಿ ಇರುತ್ತೆ. 15 ...

    ಅಭಿನಯನಾ - 25
    by S Pr
    • (142)
    • 1.2k

      ಅಭಿ ನಯನಾ ಜೀವನದಲ್ಲಿ ಇಷ್ಟು ಖುಷಿ ಯಾಗಿ ಇರೋದಕ್ಕೆ ಮೂಲ ಕಾರಣ ಅನಾ, ಅವರ ಜೀವನದಲ್ಲಿ ಏನೇ ಇದ್ದರು ಮೊದಲ ಆದ್ಯತೆ ಅನಾ ಗೆ ಅನಾ ನಂತರ ಏನೇ ಆದ್ರು ಅನ್ನೋ ನಿರ್ಧಾರ ನ ಅಭಿ ನಯನಾ ಯಾವಾಗೋ ...

    ಅಂತರಾಳ - 4
    by Sandeep Joshi
    • (48)
    • 2.4k

    ಅರ್ಜುನ್ ಕಣ್ಮರೆಯಾದ ಸುದ್ದಿಯಿಂದ ಅವನ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಮಾಧ್ಯಮದವರು ಗೊಂದಲಕ್ಕೊಳಗಾಗುತ್ತಾರೆ. ಅವರಲ್ಲಿ ಒಬ್ಬರು, ಅರ್ಜುನ್‌ನನ್ನು ಆರಂಭದಿಂದಲೂ ತಿಳಿದಿದ್ದ ಮತ್ತು ಅವನ ಯಶಸ್ಸನ್ನು ನೋಡಿ ಅಸೂಯೆ ಪಡುತ್ತಿದ್ದ ಹಳೆಯ ಸ್ನೇಹಿತ ಆದರ್ಶ್, ಅರ್ಜುನ್‌ನನ್ನು ಹುಡುಕಿಕೊಂಡು ಹಳ್ಳಿಗೆ ಬರುತ್ತಾನೆ.​

    ಹಾಲು ಹಾಲಾಹಲವಾದಾಗ
    by Sandeep Joshi
    • (49)
    • 597

    ಮಲೆನಾಡಿನ ತಪ್ಪಲಿನಲ್ಲಿರುವ ಧರ್ಮಪುರ ಒಂದು ಶಾಂತಿಯುತ ಗ್ರಾಮ. ಅಲ್ಲಿನ ಹಸಿರು ಕಾಡು, ತಂಪು ಗಾಳಿ ಮತ್ತು ಹರಿಯುವ ತೊರೆಗಳಷ್ಟೇ ಪವಿತ್ರವಾದದ್ದು ಅಲ್ಲಿನ ಶಂಕರನ ಡೈರಿ  ಶಂಕರಣ್ಣ ಆ ಊರಿನ ಹಿರಿಯ ವ್ಯಕ್ತಿ. ಅವರು ಹಸುಗಳನ್ನು ಕೇವಲ ಪ್ರಾಣಿಗಳೆಂದು ನೋಡುತ್ತಿರಲಿಲ್ಲ. ಬದಲಾಗಿ ...

    ನನ್ನವನೀ - 1
    by Pooja Hegde
    • (57)
    • 1.5k

    ನನ್ನವನೀ - ೧ಕೆಲವು ಕಥೆಗಳು ಓದಿಸಿಕೊಳ್ಳುವ ವೇಗಕ್ಕಾಗಿ ಇರುತ್ತವೆ, ಇನ್ನು ಕೆಲವು ಕಥೆಗಳು ನಮ್ಮೊಳಗೆ ಉಳಿದುಕೊಳ್ಳುವ ಭಾವನೆಗಳಿಗಾಗಿ ಇರುತ್ತವೆ. ಈ ಆದಿತ್ಯ ️ ಅವನಿ  ಕಥೆ ಎರಡನೇ ಗುಂಪಿಗೆ ಸೇರಿದ್ದು.ಇಲ್ಲಿ ಜೀವನದ ಸಣ್ಣ ಸಣ್ಣ ಕ್ಷಣಗಳಿಗೆ, ಮೌನಕ್ಕೆ ಮತ್ತು ಮಾತುಕತೆಗಳಿಗೆ ...

    ಅಭಿನಯನಾ - 28
    by S Pr
    • (96)
    • 783

       ಏನೋ ಮಚ್ಚಾ ಇಲ್ಲಿ ಬಂದು ಕೂತಿದ್ದೀಯ, ನಿನಗೆ ಅಲ್ಲೇ ಇರು ಅಂತ ಹೇಳ್ದೆ ಅಲ್ವಾ ಅಭಿ,,, ಸ್ವಲ್ಪ ಕೋಪದಿಂದ ಎಲ್ಲಿ ಅ ಲೇಡೀಸ್ ಪಿಜಿ ಪಕ್ಕದಲ್ಲಿ ಇರೋ ಅಂಗಡಿ ಹತ್ತಿರ ನ, ಅಲ್ಲಿಗೆ ಬರ್ತಾ ಇದ್ದಾ ಹುಡುಗೀರು ಎಲ್ಲಾ ನನ್ನ ...

    ಅಭಿನಯನಾ - 27
    by S Pr
    • (96)
    • 1k

      ಸಾರಿಕ ತೇಜು ಜೊತೆಗೆ ಹೊರಟು ಹೋದಮೇಲೆ.  ಅಭಿ ಆಫೀಸ್ ಅಲ್ಲಿ ಅವಳ ಬಗ್ಗೆ ಯೋಚ್ನೆ ಮಾಡ್ತಾ ಇದ್ದು ಬಿಡ್ತಾನೆ , ಹಾಗೇ ಎಷ್ಟೋತ್ತು ಅವಳ ಆಲೋಚನೆ ಅಲ್ಲೇ ಇದ್ದು ಬಿಟ್ಟನೋ ಅವನಿಗೆ ಗೊತ್ತಿಲ್ಲಾ. ಪ್ರಿಯಾ ಆಫೀಸ್ ಗೆ ಬಂದು ಅಭಿ ...

    ಅಭಿನಯನಾ - 26
    by S Pr
    • (57)
    • 1.1k

        ಅಭಿ ನ ನೋಡಿದ ಸಾರಿಕಾ ಗೆ ನೋವು ಅಳು ಎರಡು ಕಂಟ್ರೋಲ್ ಆಗಲಿಲ್ಲ, ಬಿಕ್ಕಿ ಬಿಕ್ಕಿ ಅಳೋಕೆ ಶುರು ಮಾಡಿದಳು, ಅಳ್ತಾ ಅಪ್ಪ ದೇವ್ರೇ ನಾನು ಯಾರನ್ನ ಈ ಜನ್ಮದಲ್ಲಿ ಮತ್ತೆ ನೋಡಬಾರದು ಅವರ ಮುಂದೆ ನಿಲ್ಲ ...

    ಅಭಿನಯನಾ - 24
    by S Pr
    • (98)
    • 1.3k

       ಸುಭದ್ರ ವಿಶ್ವ ಹತ್ತಿರ, ರೀ ಪುರೋಹಿತರನ್ನ ಬರೋದಕ್ಕೆ ಹೇಳಿ.ವಿಶ್ವ,,,ಸುಭದ್ರ ನಿನ್ ಏನಕ್ಕೆ ಇದರ ಬಗ್ಗೆ ಇಷ್ಟು ಯೋಚ್ನೆ ಮಾಡ್ತಾ ಇದ್ದಿಯಾ. ಅವರೇನು ಏನು ತಿಳಿಯದೆ ಇರೋವ್ರು ಅಲ್ಲ ಅಲ್ವಾ. ಅವರ ಪಾಡಿಗೆ ಅವರನ್ನ ಬಿಟ್ಟು ಬಿಡು. ಸುಭದ್ರ,,,  ಅದು ಆಗಲ್ಲಾ ...

    ಅಭಿನಯನಾ - 23
    by S Pr
    • (98)
    • 1.2k

       ಪ್ರಿಯಾ,,, ಸೂಪರ್ ಮಾರ್ಕೆಟ್ ಹತ್ತಿರ ನಿರಂಜನ್ ಮೇಘ ಇಬ್ಬರು ಕೂತು ಮಾತಾಡ್ತಾ ಇರೋದನ್ನ ನೋಡಿ, ಏನೋ ಫ್ಯೂಚರ್ ವೈಫ್ ಬಂದಿದ್ದೆ, ಫ್ರೆಂಡ್ಸ್ ನ ಬಿಟ್ಟು ಬಿಟ್ಟ.ತೇಜು,,, ಅಷ್ಟೇ ಕಣೆ, ಹುಡುಗನ ಲೈಫ್ ಗೆ ಒಂದು ಹುಡುಗಿ ಬರೋವರೆಗೂ ಒಂದು ...

    ಅಭಿನಯನಾ - 22
    by S Pr
    • (98)
    • 1.1k

       ಅಭಿ ಮನಸಲ್ಲಿ ಇದ್ದಾ ಗೊಂದಲ ಎಲ್ಲಾ ದೂರ ಅದ ಮೇಲೆ, ಅವನ ಮನಸ್ಸಿಗೆ ಒಂದು ರೀತಿ ಸಮಾಧಾನ ನೆಮ್ಮದಿ ಸಿಕ್ಕ ಹಾಗೇ ಆಯಿತು. ನಯನಾ ಅವನ ಮನಸನ್ನ ಇಷ್ಟು ಅರ್ಥ ಮಾಡಿಕೊಂಡು ಇರೋದನ್ನ ನೋಡಿ ಅವಳ ಮೇಲೆ ಮತ್ತಷ್ಟು ...

    ಅಭಿನಯನಾ - 18
    by S Pr
    • (110)
    • 1.1k

       ಶ್ರುತಿ ಮನೆ ಒಳಗೆ ಬರೋದನ್ನ ನೋಡಿ.ನಂದಿನಿ,,, ಬಂದ್ಲು ನೋಡಮ್ಮ ನಿನ್ನ ಮೊಮ್ಮಗಳು. ಅಂತ ಹೇಳ್ತಾ, ಶ್ರುತಿ ಕಡೆಗೆ ನೋಡಿ, ಲೇ ಏನಕ್ಕೆ ಬಂದೆ?ಶ್ರುತಿ,,, ಅ ಸುಮ್ನೆ ಬಂದೆ ಅತ್ತೆ, ಅಂತ ಹೇಳ್ತಾ  ಸೋಫಾ ಮೇಲೆ ಕೂತಿರೋ ಅಜ್ಜಿ ಪಕ್ಕ ...

    ಮಹಿ - 46
    by S Pr
    • (60)
    • 1.4k

        ಸೀತಾ ಮನೆಗೆ ಹೋಗಿ ಬರೋಣ ಅಂತ ಹೇಳಿದ ಮೇಲೆ ಬೈಕ್ ಅಲ್ಲಿ ಇಬ್ಬರು ಮನೆಗೆ ಬಂದ್ವಿ. ಮನೆ ಮುಂದೆ ಕೆಲವು ಕಾರ್ ಗಳು ನಿಂತಿದ್ದವು. ನಾನು ಕಾರ್ ಗಳನ್ನ ನೋಡಿ ಸೀತಾ ಹತ್ತಿರ ಯಾರ್ದು ಅಂತ ಕೇಳ್ದೆ. ...

    ಊರಿಗೆ ಬಂದರು, ಸಮೃದ್ಧಿ ತಂದರು
    by Vaman Acharya
    • (161)
    • 2.4k

     ಊರಿಗೆ ಬಂದರು, ಸಮೃದ್ಧಿ ತಂದರು (ಪ್ರೇರಣಾತ್ಮಕ ಕಥೆ)ಲೇಖಕ ವಾಮನಾಚಾರ್ಯಮಾಲೂರು‌ಬೆಳಗಲಿ ಗ್ರಾಮದಲ್ಲಿ  ಸೂರ್ಯೋದಯ ಸಮಯ ಏಳು ಗಂಟೆ. ಅದೇ ಸಮಯದಲ್ಲಿ ಮೂವರು ಯುವತಿ ಯರು ಗ್ರಾಮದ ಹೊರಗೆ ಇರುವ ಹಳೆಯ ಬಾವಿಯ ಮುಂದೆ ನೀರು ಸೇದಲು ಕೊಡಗಳನ್ನು ತಂದರು. ಇದು ಯುವತಿಯರ‌‌ ಮೊದಲ ಭೇಟಿ. ...

    ಕಾಂಟ್ಯಾಕ್ಟ್ ಮ್ಯಾರೇಜ್ - ಭಾಗ 2
    by she
    • (158)
    • 1.7k

    ಅವಳು ಸಹಿ ಮಾಡಿ ಕೊಟ್ಟ ಪೇಪರ್‌ಗಳನ್ನು ಸೇಫ್‌ನಲ್ಲಿ ಇಡುವ ಮೊದಲು ಒಮ್ಮೆ ನೋಡಬೇಕೆಂದು... ಆ ಪೇಪರ್‌ಗಳಲ್ಲಿ ಆ ಹುಡುಗಿಯ "ಅಕ್ಷತಾ ..." ಎಂಬ ಸಹಿಯನ್ನು ನೋಡಿ ಆಘಾತದಿಂದ ಕಣ್ಣುಗಳನ್ನು ದೊಡ್ಡದು ಮಾಡಿಕೊಂಡು ಕೈಯಲ್ಲಿದ್ದ ಪೇಪರ್‌ಗಳನ್ನು ನೆಲಕ್ಕೆ ಎಸೆದು ಬಿಟ್ಟನು...ಪೇಪರ್‌ಗಳು ನೆಲಕ್ಕೆ ...

    ಕಾಂಟ್ಯಾಕ್ಟ್ ಮ್ಯಾರೇಜ್ - ಭಾಗ 1
    by she
    • (158)
    • 2.7k

    ಅಂದು ಬೆಳ್ಳಮ್ ಹಕ್ಕಿಗಳ ಕಲರವ ತಂಪಾದ ವಾತಾವರಣ ಸುಮಾರು ಬೆಳಿಗ್ಗೆ 10 ಗಂಟೆ...ಬೆಳಿಗ್ಗೆ ಕಛೇರಿಯ ಎದುರು ನಿಂತಿದ್ದ ಬೆನ್ಸ್ ಕಾರಿನಲ್ಲಿ, 27 ವರ್ಷದ ಸುಂದರ, ಆದರೆ ದೂರ ಅಹಂಕಾರಿ ನೋಟದ ಯುವಕನೊಬ್ಬ, ಪ್ರತಿ ನಿಮಿಷವೂ ತನ್ನ ಎಡಗೈಯಲ್ಲಿದ್ದ ವಾಚ್‌ನಲ್ಲಿ ಸಮಯ ನೋಡುತ್ತಿದ್ದ.ವಾಚ್‌ನಲ್ಲಿ ...

    ತ್ಯಾಗ, ಬಲಿದಾನ ಆಗು ನಿಸ್ವಾರ್ಥ ಬದುಕು- ಬಿ.ಎಸ್. ಷಡಾಕ್ಷರಿ ಸ್ವಾಮಿ
    by Shashi
    • (193)
    • 2.2k

    ತ್ಯಾಗ, ಕರ್ಮ ಮತ್ತು ಕಲಿಯುಗದ ವಾಸ್ತವ - ಬಿ.ಎಸ್. ಷಡಾಕ್ಷರಿ ಸ್ವಾಮಿ -  ಶಶಿಯ ಯೋಚನಾ ತಾತ್ಪರ್ಯ..."ಧರ್ಮೋ ರಕ್ಷತಿ ರಕ್ಷಿತಃ" ಎಂಬ ಮಾತು ಪ್ರಾಮಾಣಿಕರಿಗೆ ಕೇವಲ ಆಶ್ವಾಸನೆಯೇ? ಅಥವಾ ಈ ಕಲಿಯುಗದಲ್ಲಿ ಅಥವಾ ಭಾರತದಲ್ಲಿ ಪ್ರಾಮಾಣಿಕತೆ ಒಂದು ಶಾಪವೇ?ಇನ್ನೇನು, ಸರಿಯಾಗಿ ಒಂದು ...

    ಅಭಿನಯನಾ - 21
    by S Pr
    • (216)
    • 1.3k

       ಅಭಿ ಗೋಸ್ಕರ ಕಾಯ್ತಾ ಕೂತ್ಕೊಂಡು ಇದ್ದಾ ನಯನಾ ಹಾಗೇ ಸೋಫಾ ಮೇಲೆ ಕಣ್ಣು ಮುಚ್ಚಿಕೊಂಡು ನಿದ್ದೆ ಮಾಡಿ ಬಿಡ್ತಾಳೆ. ಕೆಲವು ಸಮಯದ ನಂತರ ಹೊರಗಡೆ ಬೈಕ್ ಬಂದ ಸದ್ದು ಕೇಳಿ ನಯನಾ ಗೆ ಎಚ್ಚರಿಕೆ ಆಗುತ್ತೆ, ಅಲ್ಲಿಂದ ಎದ್ದು ...

    ಮರು ಹುಟ್ಟು 1
    by Sandeep Joshi
    • (109)
    • 4.9k

    ಕತ್ತಲೆಯ ಕೋಣೆ ಮತ್ತು ನೆನಪುಗಳ ಸರಣಿ (ಇಂಟೀರಿಯರ್ - ರಾತ್ರಿ)ಕತ್ತಲು ಆವರಿಸಿದ ಒಂದು ಚಿಕ್ಕ ಕೋಣೆ. ಮಧ್ಯಾಹ್ನವಾದರೂ ಅನಿಕಾ (29 ವರ್ಷ) ಬೆಡ್ ಶೀಟ್‌ನ್ನು ತಲೆ ಮೇಲೆ ಎಳೆದುಕೊಂಡು ಮಲಗಿರುತ್ತಾಳೆ. ಹೊರಗೆ ಜಗತ್ತು ಸಾಗುತ್ತಿರುವುದು ಅವಳಿಗೆ ಗೊತ್ತೇ ಇಲ್ಲ. ನಿಶಬ್ದ.(ಫ್ಲ್ಯಾಶ್‌ಬ್ಯಾಕ್  ಶಾಲಾ ...

    ಕನ್ನಡಿಗನ ಕಾಲಯಾನ- ಬೆಂಗಳೂರಿನ ಭವಿಷ್ಯದ ಮೌನ
    by Sandeep Joshi
    • (109)
    • 1.2k

    ಇದು ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಒಬ್ಬ ತಂತ್ರಜ್ಞಾನಿ ಮತ್ತು ಭವಿಷ್ಯದ ಬಗ್ಗೆ ಅತಿ ಹೆಚ್ಚು ಕುತೂಹಲ ಹೊಂದಿದ್ದ ಅನಿಲ್ ಕಥೆ. ಅನಿಲ್ ಐತಿಹಾಸಿಕ ವಿಜ್ಞಾನ, ಟೈಮ್ ಟ್ರಾವೆಲ್ ಸಿದ್ಧಾಂತಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದ. ಒಂದು ರಾತ್ರಿ, ತನ್ನ ಮನೆಯ ಲ್ಯಾಬ್‌ನಲ್ಲಿ ...

    ಅಸುರ ಗರ್ಭ - 7 - last part
    by Sandeep Joshi
    • (109)
    • 2.1k

    ಅರ್ಜುನ್, ಅಸುರರ ಮುಖ್ಯಸ್ಥನನ್ನು ದೈಹಿಕವಾಗಿ ಸೋಲಿಸಿದ ನಂತರವೂ, ಆ ಹೋರಾಟ ಅಲ್ಲಿಗೆ ಮುಗಿಯಲಿಲ್ಲ. ವಿಜಯದ ನಂತರದ ಸ್ತಬ್ಧ ಪರಿಸ್ಥಿತಿಯಲ್ಲಿ, ಮುಖ್ಯಸ್ಥನ ಮಾತುಗಳು ಅರ್ಜುನ್‌ನನ್ನು ಮಾನಸಿಕವಾಗಿ ಕಾಡತೊಡಗಿದವು. ನೀನು ನಮ್ಮನ್ನು ಸೋಲಿಸಿದರೂ, ಮಾನವನ ಸ್ವಾರ್ಥ ಮತ್ತು ದುಷ್ಟತನವನ್ನು ಸೋಲಿಸಲು ಸಾಧ್ಯವೇ? ನೋಡು, ...

    ಅಧ್ಯಾಯ 13: ಕೃಷ್ಣ Vs ಕಾಳಿಂಗ
    by Sandeep Joshi
    • (113)
    • 1k

    ನ್ಯಾಯದ ಮಂದಿರ, ರಾತ್ರಿ 11:00 PMನಗರದ ಅತ್ಯಂತ ಭದ್ರತೆಯುಳ್ಳ 'ನ್ಯಾಯದ ಮಂದಿರ'ದಲ್ಲಿ ಧರ್ಮವೀರನು ತನ್ನ ಅಕ್ರಮ ರಿಯಲ್ ಎಸ್ಟೇಟ್ ನಿರ್ಧಾರಕ್ಕೆ ಅಂತಿಮ ಮೊಹರು ಹಾಕಲು ಸಿದ್ಧನಾಗಿರುತ್ತಾನೆ. ಅವನ ಮುಖ್ಯ ಕಛೇರಿಯಲ್ಲಿ ಆತನ ಸಂರಕ್ಷಕರು ಕಾವಲು ಕಾಯುತ್ತಿರುತ್ತಾರೆ.ಅದೇ ಸಮಯದಲ್ಲಿ, ACP ಕೃಷ್ಣನು ...

    ಅಭಿನಯನಾ - 20
    by S Pr
    • (182)
    • 1.2k

       ಸಾರಿಕಾ ಲಗೇಜ್ ನ ಪ್ಯಾಕ್ ಮಾಡಿಕೊಂಡು, ಅಪ್ಪ ಅಮ್ಮನಿಗೆ ಹೇಳಿ, ಲಾಯರ್ ಕೊಟ್ಟ ಅಡ್ರೆಸ್ ಗೆ ಪ್ರಯಾಣ ಶುರು ಮಾಡ್ತಾಳೆ. ##### ಸೂಪರ್ ಮಾರ್ಕೆಟ್ ಅಲ್ಲಿ ಕೆಲಸ ಮಾಡೋವರಾನೆಲ್ಲ ಮಾತಾಡಬೇಕು ಅಂತ ಮೀಟಿಂಗ್ ಗೆ ಕರೀತಾರೆ. ಎಲ್ಲರೂ ಅವರವರ ಕೆಲಸ ನ ...

    ಶವಾಗಾರದಲ್ಲಿ ನಕ್ಕಿದ್ದು ಯಾರು?
    by Sandeep Joshi
    • (126)
    • 1.2k

    ರಾತ್ರಿ ಹನ್ನೆರಡು ಗಂಟೆ. ಆಸ್ಪತ್ರೆಯ ಶವಾಗಾರವು ನಿಶ್ಯಬ್ಧವಾಗಿತ್ತು. ಅಲ್ಲಲ್ಲಿ ಮಿನುಗುತ್ತಿದ್ದ ಟ್ಯೂಬ್‌ಲೈಟ್‌ಗಳ ಮಬ್ಬು ಬೆಳಕು ಸತ್ತವರ ಮೌನಕ್ಕೆ ಸಾಕ್ಷಿಯಾಗಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಅಂಬರೀಶ್‌ಗೆ ಇದು ಹೊಸತೇನೂ ಆಗಿರಲಿಲ್ಲ. ಅವನೊಬ್ಬ ಅರೆವೈದ್ಯಕೀಯ ಸಿಬ್ಬಂದಿ. ಆಸ್ಪತ್ರೆಯಲ್ಲಿ ಯಾವ ಸಾವಿಗೂ ಅವನ