ಕೃಷ್ಣಾಪುರ ಎಂಬ ಹಳ್ಳಿಯಲ್ಲೊಬ್ಬ ಸಾಹಸಿಕ ರೈತ ವೀರಣ್ಣ ವಾಸಿಸುತ್ತಿದ್ದ. ಅವನ ತೋಟ ತುಂಬಾ ಹಸುರಾಗಿದ್ದು, ಹಲವಾರು ಹಣ್ಣುಮರಗಳು ಬೆಳೆಯುತ್ತಿದ್ದವು. ಆದರೆ ಅವನಿಗೆ ಅತ್ಯಂತ ಪ್ರಿಯವಾಗಿದ್ದವು ತೆಂಗಿನ ...
ವಿನಾಶ ಕಾಲೇ ವಿಪರೀತ ಬುದ್ಧಿ(ಪಾಪಕ್ಕೆ ಪ್ರಾಯಶ್ಚಿತ್ತ ಇದೇ ಜನ್ಮದಲ್ಲಿ-ಕಥೆ)ಲೇಖಕ- ವಾಮನಾ ಚಾರ್ಯಬೆಂಗಳೂರು ಕಡೆಗೆ ಹೋಗುವ ರೈಲು ರಾಘವಪುರ ನಿಲ್ದಾಣಕ್ಕೆ ಆಗಮಿಸಿದಾಗ ಸಾಯಂಕಾಲ ಏಳು ಗಂಟೆ. ವಿದ್ಯುತ್ಕ್ಷಕ್ತಿ ...
ನುಡಿದಂತೆ ನಡೆದ ಡಾಕ್ಟರ್(ಚಿಕ್ಕ ಕತೆ - ಲೇಖಕ ವಾಮನ ಆಚಾರ್ಯ) ಪುಟ್ಟ ಗ್ರಾಮ ರಾಮಾಪುರದಲ್ಲಿ ಬೆಳಗಿನ ಎಂಟು ಗಂಟೆ ಸಮಯ ಮೋಡ ಕವಿದ ವಾತಾವರಣ. ಚಳಿಗಾಲದ ...
ಜೋಡಿ ಮನೆ(ಚಿಕ್ಕ ಕತೆ- ಲೇಖಕ-ವಾಮನ್ ಆಚಾರ್ಯ)ರಾಘವಪುರ್ ನಗರದ ಹೃದಯ ಭಾಗ ಗಾಂಧಿ ಚೌಕ್ ನಲ್ಲಿ ಹಾಕಿದ ಒಂದು ದೊಡ್ಡದಾದ ಬೋರ್ಡ್ ಕಡೆಗೆ ಎಲ್ಲರ ಗಮನ ಸೆಳೆಯಿತು. ...
ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ (ಚಿಕ್ಕ ಕಥೆ ಲೇಖಕ- ವಾಮನಾಚಾರ್ಯ) ಬೆಳಗಿನ ಒಂಭತ್ತು ಗಂಟೆ ಸಮಯ. ಟ್ರಿನ್ ಟ್ರಿನ್ ಎಂದು ಕಾಲಿಂಗ್ ಬೆಲ್ ಶಬ್ದ.“ಈಗ ...
ಭಟ್ರು ಆದ್ರು ಶಟ್ರು(ವಿಭಿನ್ನ ಕಿರು ಕತೆ)ಲೇಖಕರು ವಾಮನ್ ಆಚಾರ್ಯರಾತ್ರಿ ಒಂಭತ್ತು ಗಂಟೆ ಸಮಯ. ಅದೇ ತಾನೇ ಮನೆಗೆ ಬಂದ ಪತಿಗೆ ಪತ್ನಿ,“ರೀ, ನಾನು ಒಬ್ಳೆ ಮನ್ಯಾಗ ...
ಪ್ರತಿಷ್ಠೆ ಯ ಪರಿಣಾಮ ಅನಾಹುತ ರಾತ್ರಿ ಒಂಭತ್ತು ಗಂಟೆ ಸಮಯ. ಹುಣ್ಣಿಮೆಯ ಸುಂದರವಾದ ಮನಮೋಹಕ ಬೆಳದಿಂಗಳು. ರಾಘವಪುರ್ ಲಾಯರ್ ಸೇತುರಾಮ್ ಅವರ ಮನೆಯ ವಿಶಾಲವಾದ ಮಾಳಿಗೆ ...
ದಂಪತಿ ಅಂದರೆ ಹೀಗಿರಬೇಕು (ಹಿರಿಯ ದಂಪತಿ- ಸ್ವಾರಸ್ಯ ಕಥೆ) ಲೇಖಕ ವಾಮನಾಚಾರ್ಯಅದೇ ವರ್ಷ ಸೇವೆಯಿಂದ ನಿವೃತ್ತ ರಾದ ದಂಪತಿ ಘನಶ್ಯಾಮ್ ಹಾಗೂ ಶ್ಯಾಮಲಾ, ಸುರ್ಯಾ ಹೌಸಿಂಗ್ ...
ಪ್ರತಿಭೆ ಎಲ್ಲಿದೆಯೋ ಅಲ್ಲಿದೆ ಯಶಸ್ಸು ಕಿರು ಕಥೆ ಲೇಖಕ- ವಾಮನಾಚಾರ್ಯರಾಮಪ್ರಸಾದ್ ಗೆ ಧಿಕ್ಕಾರ ಧಿಕ್ಕಾರ. ಬೇಕೇ ಬೇಕು ನಮ್ಮ ಬೇಡಿಕೆಗಳು ಈಡೇರಿಸಲೇ ಬೇಕು." ಎನ್ನುವ ನಾಮಫಲಕ ...
ಚಿಂತೆ ಬೇಡ ಚಿಂತನೆ ಇರಲಿ (ಕಿರು ಕಥೆ- ವಾಮನಾಚಾರ್ಯ)ಅದೇ ವರ್ಷ ನಿವೃತ್ತ ರಾದ ಮಹೇಶ್ ಹಾಗೂ ಅವರ ಪತ್ನಿ ಶ್ಯಾಮಲಾ ಮನೆಯಲ್ಲಿ ಇದ್ದರು. ಪವನಪೂರದಲ್ಲಿ ಸಮಯ ...