The Download Link has been successfully sent to your Mobile Number. Please Download the App.
Reading stories is a greatest experience, that introduces you to the world of new thoughts and imagination. It introduces you to the characters that can inspire you in your life. The stories on Matrubharti are published by independent authors having beautiful and creative thoughts with an exceptional capability to tell a story for online readers.
ಅಂದು ಬೆಳ್ಳಮ್ ಹಕ್ಕಿಗಳ ಕಲರವ ತಂಪಾದ ವಾತಾವರಣ ಸುಮಾರು ಬೆಳಿಗ್ಗೆ 10 ಗಂಟೆ...ಬೆಳಿಗ್ಗೆ ಕಛೇರಿ...
ಬೆಂಗಳೂರಿನ ಸೀಮಿತ ನಾಲ್ಕು ಗೋಡೆಗಳ ನಡುವೆ ಪ್ರಶಾಂತ್ ಎಂಬ ಯುವಕನ ಬದುಕು ಸಾಗಿತ್ತು. ಆದರೆ ಅವನ...
ಸುವರ್ಣ ಮಳಿಗೆ, ರಾತ್ರಿ 11:45 PM(ರಾತ್ರಿ ಬೆಂಗಳೂರಿನ ಶ್ರೀಮಂತ ಪ್ರದೇಶವೊಂದು ದೀಪಗಳಿಂದ ಝಗಮಗ...
2047 ರ ವರ್ಷ. ದೇಶಾದ್ಯಂತ 100 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿತ್ತು. ಆದರೆ, ಇಡೀ ರಾ...
ಊರಿಗೆ ಬಂದರು, ಸಮೃದ್ಧಿ ತಂದರು (ಪ್ರೇರಣಾತ್ಮಕ ಕಥೆ)ಲೇಖಕ ವಾಮನಾಚಾರ್ಯಮಾಲೂರುಬೆಳಗಲಿ ಗ್ರಾಮದ...
ವರುಣ್ ಇತ್ತೀಚೆಗೆ ನಗರದ ಹೃದಯ ಭಾಗದಲ್ಲಿರುವ ಒಂದು ಐಷಾರಾಮಿ ಹೈ-ರೈಸ್ ಅಪಾರ್ಟ್ಮೆಂಟ್ಗೆ ಸ್ಥಳ...
ಬೆಂಗಳೂರಿನ ಐಷಾರಾಮಿ ಪ್ರದೇಶವಾದ ಶಾಂತಿನಗರದ ಎತ್ತರದ ಅಪಾರ್ಟ್ಮೆಂಟ್ನ ಮೂರನೇ ಮಹಡಿಯಲ್ಲಿ ಕತ್...
ಬೆಳಗಿನ ಸುಪ್ರಭಾತ ಕೇಳಿ ನಿದ್ದೆಯಿಂದ ಎದ್ದು ತನ್ನ ಅಪ್ಪನ ಮುಖ ನಾ ನೋಡೋಕೆ ಅವಳ ಪುಟ್ಟ ಹೆಜ್...
ಬೆಂಗಳೂರಿನಿಂದ ಹೊರಟಿದ್ದ ಮೈಸೂರು ಎಕ್ಸ್ಪ್ರೆಸ್ ರೈಲು ನಿಧಾನವಾಗಿ ಸಾಗುತ್ತಿತ್ತು. ಸಂಜೆ ಕತ್ತ...
ಕೃಷ್ಣನ ಮತ್ತು ಅವಳ ಮೌನ ಕಥೆಯ ನಾಟಕೀಯ ಅಂತ್ಯದ ನಂತರ, ಕೃಷ್ಣನ ಜೀವನವು ಒಂದು ನಿರ್ಜೀವ ವಾತಾವರಣ...
ಅಧ್ಯಾಯ - 3: ಬಂಗಾರದ ಒಳನೋಟಶಾಲೆಯ ಗಂಟೆ ಬಾರೀಸಿತು. ಅರ್ಜುನ್ ಮತ್ತು ಕಿರಣ್ ಶಾಲೆಯ ಹೊರಗಿನ ಐಸ್ ಕ್ರೀಮ್ ಅಂಗಡಿಯ ಬಳಿ ನಿಂತಿದ್ದರು. ಶಾಂತಪ್ಪನ ಅಂಗಡಿ - ಮಾಲನಾಡಿನ ಪ್ರಸಿದ್ಧ ಕುಲ್ಫಿ ಐಸ್ ಕ್ರೀಮ್ಗಾಗಿ ಹೆಸರಾಗಿತ್ತ...
ಶೀರ್ಷಿಕೆ: ಮೌನರಾಗದ ಅನುಬಂಧಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನಜಂಗುಳಿ. ಮಳೆ ಸುರಿಯುತ್ತಿತ್ತು. ಅವಳು, ಅನ್ವಿತಾ, ಕೊಡೆ ಹಿಡಿದು ಬಸ್ಸಿಗಾಗಿ ಕಾಯುತ್ತಿದ್ದಳು. ಕೈಯಲ್ಲಿದ್ದ ಕಾಫಿ ಲೋಟದಿಂದ ಆವಿ ಏರುತ್ತ...
ಮನೆ ಡೋರ್ ಬೆಲ್ ಅದ ಸದ್ದಿಗೆ ಒಬ್ಬ ವ್ಯಕ್ತಿ ಬಂದು ಡೋರ್ ನಾ ಓಪನ್ ಮಾಡಿ, ಎದುರುಗಡೆ ನಿಂತಿದ್ದ ಹುಡುಗಿ ನಾ ನೋಡಿ, ಹಾಯ್ ಖುಷಿ ಹೇಗಿದ್ದೀಯ? ಅಂತ ಕೇಳ್ತಾರೆ, ಖುಷಿ ಅವರನ್ನ ನೋಡಿ ನಾನ್ ಚೆನ್ನಾಗಿ ಇದ್ದೀನಿ ಗ್...
ಅಧ್ಯಾಯ - 2: ಗುರುತಿಸುವಿಕೆಕಿರಣನ ಕಣ್ಣುಗಳು ನಿಧಾನವಾಗಿ ತೆರೆದುಕೊಂಡವು. ಮೊದಲಿಗೆ ಎಲ್ಲವೂ ಮಂದವಾಗಿ, ಅಸ್ಪಷ್ಟವಾಗಿ ಕಾಣಿಸಿತು. ನಂತರ ನಿಧಾನವಾಗಿ ಅರ್ಜುನನ ಚಿಂತೆಗೊಂಡ ಮುಖ ಸ್ಪಷ್ಟವಾಯಿತು."ಕಿರಣ್! ಎಚ್ಚರವಾಯಿತೇ?"...
ಹಳೆಯ ಥಿಯೇಟರ್, ಬೆಳಿಗ್ಗೆ 11:00 AMನಗರದ ಅತ್ಯಂತ ಹಳೆಯ ಮತ್ತು ದೊಡ್ಡದಾದ ಥಿಯೇಟರ್ನ ವೇದಿಕೆಯ ಮೇಲೆ, ಸೋಮೇಶ್ ಗುಪ್ತಾ ಪೊಲೀಸರ ವಶದಲ್ಲಿ ಕುಳಿತಿರುತ್ತಾನೆ. ಆತನ ಸುತ್ತಲೂ ACP ಕೃಷ್ಣನು ರವಿ ನೇತೃತ್ವದಲ್ಲಿ ತನ್ನ ತಂ...
ಬೆಂಗಳೂರು ಎಂದು ಪೂರ್ತಿಯಾಗಿ ನಿದ್ರಿಸದ ನಗರ. ದೂರದ ರಸ್ತೆಯಲ್ಲಿ ಯಾವುದೋ ಲಾರಿ ಚಲಿಸುವ ಸದ್ದು, ಆಗಾಗ ಕೇಳಿಸುವ ನಾಯಿಗಳ ಬೊಗಳಿಕೆ ಬಿಟ್ಟರೆ, ಆ ಬಡಾವಣೆಯಲ್ಲಿ ನೀರವ ಮೌನ ಆವರಿಸಿತ್ತು.ತನ್ನ ಕೋಣೆಯಲ್ಲಿ ಶ್ರಾವ್ಯ ಗಾಢ ನ...
ಸೀತಾ ಅವರ ಮನೇಲಿ ಫ್ಯಾಮಿಲಿ ಅವರು ಮಾತಾಡ್ತಾ ಇದ್ರೆ ನನಗೆ ಏನ್ ಕೆಲಸ ಅಂತ ಅನ್ಕೊಂಡು, ಸೀದಾ ಬೈಕ್ ಅಲ್ಲಿ ಟೀ ಶಾಪ್ ಹತ್ತಿರ ಬಂದು ಒಂದು ಟೀ ಹೇಳಿ, ಸಿಗರೇಟ್ ಗೆ ಬೆಂಕಿ ನಾ ಹಚ್ಚಿಕೊಂಡು ಕೈಗೆ ಟೀ ಕಪ್ ನಾ ತೆಗೆ...
ಆ ಹಳ್ಳಿಯ ಹೆಸರು ಶಾಂತಿಪುರ. ಹೆಸರಿಗೆ ತಕ್ಕಂತೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಆ ಊರಿನಲ್ಲಿ ಶಂಕರ ಎಂಬ ಒಬ್ಬ ಯುವಕನಿದ್ದ. ಅವನು ಮರದ ಕೆತ್ತನೆಯಲ್ಲಿ ಎತ್ತಿದ ಕೈ. ಅವನ ಕೈಯಲ್ಲಿ ಒಂದು ಮರದ ತುಂಡು ಸಿಕ್ಕರೆ ಸಾಕು...
ಸೋಮೇಶ್ ಗುಪ್ತಾನ ರಹಸ್ಯ ಮ್ಯೂಸಿಯಂ, ರಾತ್ರಿ 1:00 AMಸೋಮೇಶ್ ಗುಪ್ತಾನ ಬಂಗಲೆಯ ನೆಲಮಾಳಿಗೆಯಲ್ಲಿ ಅತಿ ಭದ್ರತೆಯೊಂದಿಗೆ ಮ್ಯೂಸಿಯಂ ಇರುತ್ತದೆ. ಇದು ದುಬಾರಿ ಮತ್ತು ವಿಲಕ್ಷಣ ಮುಖವಾಡಗಳು ಹಾಗೂ ಬೊಂಬೆಗಳ ಸಂಗ್ರಹವನ್ನು ಹ...
ಕಾಡಿನ ಅಂಚಿನಲ್ಲಿರುವ ಆ ಪುಟ್ಟ ಗ್ರಾಮದ ಹೆಸರು ಹಸಿರುವಾಣಿ ಅಲ್ಲಿನ ಹಿರಿಯರು ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಕಾಡಿನ ಒಳಗೆ ಹೋದಾಗ ಮೌನವಾಗಿರು, ಏಕೆಂದರೆ ಮರಗಳು ನಿನ್ನ ಹೆಜ್ಜೆಯ ಸದ್ದನ್ನು ಆಲಿಸುತ್ತಿರುತ್ತವೆ ...
Continue log in with
By clicking Log In, you agree to Matrubharti "Terms of Use" and "Privacy Policy"
Verification
Download App
Get a link to download app
Copyright © 2026, Matrubharti Technologies Pvt. Ltd. All Rights Reserved.
Please enable javascript on your browser