The effect of prestige is disastrous by Vaman Acharya in Kannada Short Stories PDF

ಪ್ರತಿಷ್ಠೆ ಯ ಪರಿಣಾಮ ಅನಾಹುತ

Vaman Acharya by Kannada Short Stories

ಪ್ರತಿಷ್ಠೆ ಯ ಪರಿಣಾಮ ಅನಾಹುತ ರಾತ್ರಿ ಒಂಭತ್ತು ಗಂಟೆ ಸಮಯ. ಹುಣ್ಣಿಮೆಯ ಸುಂದರವಾದ ಮನಮೋಹಕ ಬೆಳದಿಂಗಳು. ರಾಘವಪುರ್ ಲಾಯರ್ ಸೇತುರಾಮ್ ಅವರ ಮನೆಯ ವಿಶಾಲವಾದ ಮಾಳಿಗೆ ಮೇಲೆ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ. ಅವರ ಏಕೈಕ ಪುತ್ರಿ ಶ್ರೇಯಾ ವಧು ಹಾಗೂ ರಾಘವಪುರ್ ಮಾಜಿ ಶಾಸಕರು ಗೋಪಿನಾಥ್ ಹಾಗೂ ತ್ರಿವೇಣಿಯವರ ಪುತ್ರ ಅಭಿಷೇಕ್ ವರ. ಸ್ವತಃ ...Read More