ಅಭಿ ನಯನಾ ಜೀವನದಲ್ಲಿ ಇಷ್ಟು ಖುಷಿ ಯಾಗಿ ಇರೋದಕ್ಕೆ ಮೂಲ ಕಾರಣ ಅನಾ, ಅವರ ಜೀವನದಲ್ಲಿ ಏನೇ ಇದ್ದರು ಮೊದಲ ಆದ್ಯತೆ ಅನಾ ಗೆ ಅನಾ ...
ಊರಿಗೆ ಬಂದರು, ಸಮೃದ್ಧಿ ತಂದರು(ಪ್ರೇರಣಾತ್ಮಕ ಕಥೆ)ಲೇಖಕ ವಾಮನಾಚಾರ್ಯಮಾಲೂರುಬೆಳಗಲಿ ಗ್ರಾಮದಲ್ಲಿಸೂರ್ಯೋದಯ ಸಮಯ ಏಳು ಗಂಟೆ. ಅದೇ ಸಮಯದಲ್ಲಿ ಮೂವರು ಯುವತಿ ಯರು ಗ್ರಾಮದ ಹೊರಗೆ ಇರುವ ಹಳೆಯ ...
ಅವಳು ಸಹಿ ಮಾಡಿ ಕೊಟ್ಟ ಪೇಪರ್ಗಳನ್ನು ಸೇಫ್ನಲ್ಲಿ ಇಡುವ ಮೊದಲು ಒಮ್ಮೆ ನೋಡಬೇಕೆಂದು... ಆ ಪೇಪರ್ಗಳಲ್ಲಿ ಆ ಹುಡುಗಿಯ "ಅಕ್ಷತಾ ..." ಎಂಬ ಸಹಿಯನ್ನು ನೋಡಿ ...
ಅಂದು ಬೆಳ್ಳಮ್ ಹಕ್ಕಿಗಳ ಕಲರವ ತಂಪಾದ ವಾತಾವರಣ ಸುಮಾರು ಬೆಳಿಗ್ಗೆ 10 ಗಂಟೆ...ಬೆಳಿಗ್ಗೆಕಛೇರಿಯ ಎದುರು ನಿಂತಿದ್ದ ಬೆನ್ಸ್ ಕಾರಿನಲ್ಲಿ, 27 ವರ್ಷದ ಸುಂದರ, ಆದರೆ ದೂರ ...
ತ್ಯಾಗ, ಕರ್ಮ ಮತ್ತು ಕಲಿಯುಗದ ವಾಸ್ತವ - ಬಿ.ಎಸ್. ಷಡಾಕ್ಷರಿ ಸ್ವಾಮಿ -ಶಶಿಯ ಯೋಚನಾ ತಾತ್ಪರ್ಯ..."ಧರ್ಮೋ ರಕ್ಷತಿ ರಕ್ಷಿತಃ" ಎಂಬ ಮಾತು ಪ್ರಾಮಾಣಿಕರಿಗೆ ಕೇವಲ ಆಶ್ವಾಸನೆಯೇ? ...
ಅಭಿ ಗೋಸ್ಕರ ಕಾಯ್ತಾ ಕೂತ್ಕೊಂಡು ಇದ್ದಾ ನಯನಾ ಹಾಗೇ ಸೋಫಾ ಮೇಲೆ ಕಣ್ಣು ಮುಚ್ಚಿಕೊಂಡು ನಿದ್ದೆ ಮಾಡಿ ಬಿಡ್ತಾಳೆ. ಕೆಲವು ಸಮಯದ ನಂತರ ಹೊರಗಡೆ ಬೈಕ್ ...
ಕತ್ತಲೆಯ ಕೋಣೆ ಮತ್ತು ನೆನಪುಗಳ ಸರಣಿ(ಇಂಟೀರಿಯರ್ - ರಾತ್ರಿ)ಕತ್ತಲು ಆವರಿಸಿದ ಒಂದು ಚಿಕ್ಕ ಕೋಣೆ. ಮಧ್ಯಾಹ್ನವಾದರೂ ಅನಿಕಾ (29 ವರ್ಷ) ಬೆಡ್ ಶೀಟ್ನ್ನು ತಲೆ ಮೇಲೆ ...
ಇದು ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಒಬ್ಬ ತಂತ್ರಜ್ಞಾನಿ ಮತ್ತು ಭವಿಷ್ಯದ ಬಗ್ಗೆ ಅತಿ ಹೆಚ್ಚು ಕುತೂಹಲ ಹೊಂದಿದ್ದ ಅನಿಲ್ ಕಥೆ. ಅನಿಲ್ ಐತಿಹಾಸಿಕ ವಿಜ್ಞಾನ, ಟೈಮ್ ಟ್ರಾವೆಲ್ ...
ಅರ್ಜುನ್, ಅಸುರರ ಮುಖ್ಯಸ್ಥನನ್ನು ದೈಹಿಕವಾಗಿ ಸೋಲಿಸಿದ ನಂತರವೂ, ಆ ಹೋರಾಟ ಅಲ್ಲಿಗೆ ಮುಗಿಯಲಿಲ್ಲ. ವಿಜಯದ ನಂತರದ ಸ್ತಬ್ಧ ಪರಿಸ್ಥಿತಿಯಲ್ಲಿ, ಮುಖ್ಯಸ್ಥನ ಮಾತುಗಳು ಅರ್ಜುನ್ನನ್ನು ಮಾನಸಿಕವಾಗಿ ಕಾಡತೊಡಗಿದವು. ...
ನ್ಯಾಯದ ಮಂದಿರ, ರಾತ್ರಿ 11:00 PMನಗರದ ಅತ್ಯಂತ ಭದ್ರತೆಯುಳ್ಳ 'ನ್ಯಾಯದ ಮಂದಿರ'ದಲ್ಲಿ ಧರ್ಮವೀರನು ತನ್ನ ಅಕ್ರಮ ರಿಯಲ್ ಎಸ್ಟೇಟ್ ನಿರ್ಧಾರಕ್ಕೆ ಅಂತಿಮ ಮೊಹರು ಹಾಕಲು ಸಿದ್ಧನಾಗಿರುತ್ತಾನೆ. ...
ಸಾರಿಕಾ ಲಗೇಜ್ ನ ಪ್ಯಾಕ್ ಮಾಡಿಕೊಂಡು, ಅಪ್ಪ ಅಮ್ಮನಿಗೆ ಹೇಳಿ, ಲಾಯರ್ ಕೊಟ್ಟ ಅಡ್ರೆಸ್ ಗೆ ಪ್ರಯಾಣ ಶುರು ಮಾಡ್ತಾಳೆ.#####ಸೂಪರ್ ಮಾರ್ಕೆಟ್ ಅಲ್ಲಿ ಕೆಲಸ ಮಾಡೋವರಾನೆಲ್ಲ ...
ರಾತ್ರಿ ಹನ್ನೆರಡು ಗಂಟೆ. ಆಸ್ಪತ್ರೆಯ ಶವಾಗಾರವು ನಿಶ್ಯಬ್ಧವಾಗಿತ್ತು. ಅಲ್ಲಲ್ಲಿ ಮಿನುಗುತ್ತಿದ್ದ ಟ್ಯೂಬ್ಲೈಟ್ಗಳ ಮಬ್ಬು ಬೆಳಕು ಸತ್ತವರ ಮೌನಕ್ಕೆ ಸಾಕ್ಷಿಯಾಗಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಅಂಬರೀಶ್ಗೆ ಇದು ...
ನಿಮಗೆ ಅನ್ನಿಸಬಹುದು ಎಲ್ಲೋ ಬೆಂಗಳೂರಲ್ಲಿ ಇದ್ದವನು ದೆಹಲಿ ಗೆ ಬಂದು ಕಾಲೇಜ್ ಓದ್ತಾ ಯಾರೋ ಮೂರು ದಿನದ ಪರಿಚಯಕ್ಕೆ ಅವರು ಕೇಳಿದ್ರು ಅಂತ ಅವರಿಗೋಸ್ಕರ ಏನಕ್ಕೆ ...
ಸಾರಿಕಾ ಹೇಳೋದನ್ನ ಕೇಳಿ, SI ಗೆ ಕೋಪದ ಜೊತೆಗೆ ಮನಸ್ಸಿಗೂ ಸ್ವಲ್ಪ ನೋವಾಗುತ್ತೆ. ಅಳ್ತಾ ಇರೋ ಸಾರಿಕಾ ನಾ ನೋಡಿ. ನೋಡಿಮ ನಿಮ್ಮ ನೋವು ನನಗೆ ...
ದೇವಮ್ಮ ನಂದಿನಿ ನಯನಾ ಮೂರು ಜನ ಕೂತು ಮಾತಾಡ್ತಾ ಇರೋವಾಗ. ಯಾರೋ ಹೊರಗಡೆ ಯಿಂದ ಕರೆದ ಹಾಗೇ ಆಗುತ್ತೆ. ನಂದಿನಿ ಎದ್ದು ಹೊರಗಡೆ ಹೋಗಿ 2 ...
ಅಭಿ ಕಾರ್ ನಾ ಪಾರ್ಕ್ ಮಾಡಿ ಫ್ರೆಂಡ್ ಜೊತೆಗೆ ಮೊಬೈಲ್ ಅಲ್ಲಿ ಮಾತಾಡಿಕೊಂಡು, ಸ್ವಲ್ಪ ಸಮಯದ ನಂತರ ಮನೆ ಒಳಗೆ ಬರ್ತಾ ಲಗೇಜ್ ತಗೊಂಡು ಒಳಗೆ ...
ಬೆಳಿಗ್ಗೆ ಅಲಾರಾಂ ಸದ್ದಿಗೆ ನಯನಾ ಗೆ ಎಚ್ಚರ ಆಯಿತು. ಕಣ್ ಬಿಟ್ಟು ನೋಡ್ತಾಳೆ, ಅನಾ ಅಭಿ ಎದೆಮೇಲೆ ಆರಾಮಾಗಿ ಅಪ್ಪಿಕೊಂಡು ಮಲಗಿರ್ತಾಳೆ. ಅಭಿ ಅವಳನ್ನ ಬೀಳದಂತೆ ...
ಎಲ್ಲರೂ ಕಾರ್ ಅಲ್ಲಿ ಮನೆಗೆ ಬಂದಮೇಲೆ.ಅಭಿ,,, ವಿಶ್ವ ನಾ ನೋಡ್ತಾ, ಸರ್ ನೀವು ಮನೇಲಿ ಇರಿ ನಾನ್ ಸೂಪರ್ ಮಾರ್ಕೆಟ್ ಗೆ ಹೋಗ್ತೀನಿ.ವಿಶ್ವ,,, ಅಭಿ ಇವಾಗ ...
ಸೂಪರ್ ಮಾರ್ಕೆಟ್ ಮುಂದೆ ಜನ ಗುಂಪು ಕಟ್ಟಿಕೊಂಡು ಆಗ್ತಾ ಇರೋ ಗಲಾಟೆ ನಾ ನೋಡ್ತಾ ನಿಂತಿದ್ದಾರೆ.ರುದ್ರೇಶ್,,,, ಕೋಪದಿಂದ ಲೋ ವಿಶ್ವ,, ಮೊದಲು ಒಂದು ಮಾತಡಿ ಇವಾಗ ...
ಅಭಿ ಗೆ ನಯನಾ ನಾ ಮದುವೆ ಅದ್ರೆ ಈ ರೀತಿ ಆಗುತ್ತೆ ಅಂತ ಗೊತ್ತಿರಲಿಲ್ಲ. ನಯನಾ ಗೆ ಅಭಿ ಮೇಲೆ ಈ ರೀತಿ ಪ್ರೀತಿ ಆಗುತ್ತೆ ...
ಬೆಳ್ಳಿಗೆ ಮಗಳ ಮುದ್ದು ಮುದ್ದು ಮಾತಿಗೆ ಅಭಿ ಗೆ ಎಚ್ಚರ ಆಗುತ್ತೆ. ಅಭಿ ಕಣ್ ಬಿಟ್ಟು ನೋಡ್ತಾನೆ ಅನಾ ಮೊಬೈಲ್ ಅಲ್ಲಿ ಯಾರ್ ಜೊತೇನೋ ಮಾತಾಡ್ತಾ ...
....... ನಯನಾ ಅಭಿ ಗೆ ತಿಂಡಿ ಮಾಡಿಕೊಂಡು ಮಗಳನ್ನ ಕರ್ಕೊಂಡು ರೂಮ್ ಒಳಗೆ ಬರ್ತಾಳೆ. ತಿಂಡಿ ಪ್ಲೇಟ್ ನಾ ಟೇಬಲ್ ಮೇಲೆ ಇಟ್ಟು ಅಭಿ ಪಕ್ಕ ...
ಬಿಲ್ಲಿಂಗ್ ಕೌಂಟರ್ ಹತ್ತಿರ ನಿಂತಿದ್ದ ನಿರಂಜನ್ ಮೊಬೈಲ್ ಗೆ ಅಭಿ ನಂಬರ್ ಯಿಂದ ಕಾಲ್ ಬರುತ್ತೆ. ಅಭಿ ನಂಬರ್ ನೋಡಿ ನಿರಂಜನ್ ಕಾಲ್ ಪಿಕ್ ಮಾಡಿ ...
ಸೂಪರ್ ಮಾರ್ಕೆಟ್ ಗೆ ಬಂದ ವಿಶ್ವನಾಥ್,,, ಅಭಿ ಗೆ ಕಾಲ್ ಮಾಡ್ತಾರೆ, ಸ್ವಿಚ್ ಅಪ್ ಬರುತ್ತೆ. ವಿಶ್ವನಾಥ್ ಗೆ ಅಭಿ ಬಗ್ಗೆ ಯೋಚ್ನೆ ಕಾಡೋಕೆ ಶುರುವಾಗುತ್ತೆ. ...
ಅಭಿ ಬಗ್ಗೆ ತಿಳಿದೇ ತಪ್ಪಾಗಿ ಮಾತಾಡಿದೆ ಅಂತ ಅಪ್ಪನ ಹತ್ತಿರ ಕ್ಷಮೆ ಕೇಳಿ. ಅಪ್ಪನನ್ನ ಕರ್ಕೊಂಡು ಊಟಕ್ಕೆ ಬರ್ತಾಳೆ. ಅಪ್ಪ ಅಮ್ಮ ನಯನಾ ಮೂರು ಜನ ...
ಅಪ್ಪ ಅಭಿ ಬಗ್ಗೆ ಹೇಳಿ ಕೋಪದಿಂದ ಅಲ್ಲಿಂದ ಹೊರಟ ಮೇಲೆ ನಯನಾ ಮೌನವಾಗಿ ಕೂತು ಬಿಡ್ತಾಳೆ. ಸಾವಿರ ಪ್ರಶ್ನೆ ಅವಳಿಗೆ ಬಂದು ಕಾಡೋಕೆ ಶುರು ಆಗುತ್ತೆ. ...
ಪ್ರಿಯಾ ಅಭಿ ಬಗ್ಗೆ ಯೋಚ್ನೆ ಮಾಡ್ತಾ ಇದ್ದಾ ನಯನಾ ಗೆ ಒಂದು ರೀತಿ ಭಯ ಆಗೋಕೆ ಶುರುವಾಯ್ತು. ಅದ್ರೆ ಅದನ್ನೆಲ್ಲಾ ಕಂಟ್ರೋಲ್ ಮಾಡಿಕೊಳ್ಳೋಕೆ ಶುರು ಮಾಡಿದಳು. ...
ಅಭಿ ಬೈಕ್ ನಿಲ್ಲಿಸಿ ಸೂಪರ್ ಮಾರ್ಕೆಟ್ ಒಳಗೆ ಬರ್ತಾನೇ,ರಾಜ್,, ಅಭಿ ನಾ ನೋಡಿ ಏನೋ ಮಚ್ಚಾ ನೆನ್ನೆ ನನಗೆ ಹೇಳಿದಹಾಗೆ ಇತ್ತು,,, ಇವಾಗ ನೀನೇ ಈ ...
ನಯನಾ ಮಗಳಿಗೆ ಊಟ ಮಾಡಿಸ್ತಾ ಅಮ್ಮನ ಜೊತೆಗೆ ಮಾತಾಡ್ತಾ ಇರ್ತಾಳೆ. ಸುಭದ್ರ ಅವರು ಊಟ ಮಾಡ್ತಾ ಮಗಳ ಜೊತೆಗೆ ಮತ್ತೆ ಮೊಮ್ಮಗಳ ಜೊತೆಗೆ ಮಾತಾಡ್ತಾ ಇರ್ತಾರೆ.ಅನಾ,,, ...
ರಾತ್ರಿ ಊಟ ಮಾಡದೇ ಹಾಗೇ ಮಲಗಿದ್ದ ಅಭಿ ಗೆ ಅವನ ಮುದ್ದಾದ ಮಗಳು ಅನಾ ಬಂದು ಎಬ್ಬಿಸಿದಾಗ ನಿದ್ದೆಯಿಂದ ಎಚ್ಚರ ಆಯಿತು. ಅಭಿ ಕಣ್ ಬಿಟ್ಟು ...