(ನಾರಾಯಣನ ಮಾತು ಕೇಳಿ ಲಕ್ಷ್ಮಿ, ರಾಘವೇಂದ್ರ ಮತ್ತು ದುರ್ಗಾ ಬಾಗಿಲತ್ತ ನೋಡಿದರು.) ಶೌರ್ಯ : ಏನಿಲ್ಲ ಅಂಕಲ್, ಇಲ್ಲಿ ಸ್ವಲ್ಪ ಕೆಲಸ ಇತ್ತು ಬಂದಿದ್ದೆ. ಹಾಗೇ ...
(೧೦ ವರ್ಷಗಳ ಹಿಂದೆ) ಪದ್ಮಾ ಯಾರ ಜೊತೆನೋ ಫೋನ್ನಲ್ಲಿ ಮಾತನಾಡುತ್ತ ಹೊರಗಡೆ ಓಡಾಡುತ್ತಿದ್ದಳು, ಪ್ರಸಾದ್ ಮತ್ತು ರಾಜ ಇಬ್ಬರು ಹೊರಗಡೆ ಆಟ ಆಡುತ್ತಿದ್ದರು, ರಾಘವೇಂದ್ರ ಒಳಗಡೆ ...
ಭಾನುವಾರ ಬೆಳಿಗ್ಗೆ. ವಿಕ್ರಮನ ಮನೆಯಲ್ಲಿ ವಿಶ್ರಾಂತಿಯ ವಾತಾವರಣ. ಅವನ ಅಪ್ಪ ಪತ್ರಿಕೆ ಓದುತ್ತಿದ್ದರು, ಅಮ್ಮ ಅಡಿಗೆಯಲ್ಲಿ ಹಗುರವಾಗಿ ಕೆಲಸ ಮಾಡುತ್ತಿದ್ದರು.ಗೇಟ್ ಬೆಲ್ ರಿಂಗ್ ಆಯಿತು."ವಿಕ್ರಮ್! ನಿನ್ನ ...
ನಾರಾಯಣ ಒಮ್ಮಿಂದೊಮ್ಮೆಲೆ ಬಂದು ರಾಘವೇಂದ್ರನ ಕೈಯಲ್ಲಿದ್ದ ಲೋಟವನ್ನು ಎಸೆದಿಬಿಟ್ಟ, ಎಲ್ಲರೂ ನಾರಾಯಣನ ಕಡೆ ನೋಡಿದರು. ಲಕ್ಷ್ಮಿ ಗಾಜಿನ ಶಬ್ದ ಕೇಳಿ ಮಗು ಮಲಗಿದ್ದಾಳೋ ಇಲ್ಲವೋ ಅಂತ ...
ರಾತ್ರಿಯಾಗಿತ್ತು. ಎಲ್ಲರೂ ನಿದ್ರೆ ಮಾಡುತ್ತಿದ್ದರು, ಆದರೆ ಎಂದಿನಂತೆ ಲಕ್ಷ್ಮಿ ಕಾಯ್ತಾ ಕುಳಿತಿದ್ದಳು. ಬಾಗಿಲು ಬಡಿಯೋ ಶಬ್ದ ಆಯಿತು. ಲಕ್ಷ್ಮಿ ಭಯದಿಂದ ಬಾಗಿಲು ತೆಗೆದಳು. ಆದರೆ ಅವಳಿಗೆ ...
ಆ ಕಡೆ ನಾರಾಯಣ ಕೆಲಸಕ್ಕೆ ಅಂತ ಹೊರಗಡೆ ಹೋದ, ಈ ಕಡೆ ಲಕ್ಷ್ಮಿ ಮನೆಯ ಕೆಲಸ ಶುರು ಮಾಡಿದಳು. ರಾತ್ರಿ ಆಯ್ತು, ಎಲ್ಲರು ಮಲಗಿದ್ದರು, ಆದರೆ ...
ಮನೆ ಡೋರ್ ಬೆಲ್ ಅದ ಸದ್ದಿಗೆ ಒಬ್ಬ ವ್ಯಕ್ತಿ ಬಂದು ಡೋರ್ ನಾ ಓಪನ್ ಮಾಡಿ, ಎದುರುಗಡೆ ನಿಂತಿದ್ದ ಹುಡುಗಿ ನಾ ನೋಡಿ, ಹಾಯ್ ಖುಷಿ ...
ಸೀತಾ ಅವರ ಮನೇಲಿ ಫ್ಯಾಮಿಲಿ ಅವರು ಮಾತಾಡ್ತಾ ಇದ್ರೆ ನನಗೆ ಏನ್ ಕೆಲಸ ಅಂತ ಅನ್ಕೊಂಡು, ಸೀದಾ ಬೈಕ್ ಅಲ್ಲಿ ಟೀ ಶಾಪ್ ಹತ್ತಿರ ಬಂದು ...
ನಾನು ಸೀತಾ ಗೆ ಅಣ್ಣ ಅಂತ ಗೊತ್ತಾಗಿದ್ದೇ ಗಟ್ಟಿಯಾಗಿ ತಬ್ಬಿಕೊಂಡು ಅಳೋಕೆ ಶುರು ಮಾಡಿದ್ಲು ಸ್ವಲ್ಪ ಹೊತ್ತು ಅಪ್ಪಿಕೊಂಡು ಅಳ್ತಾ ನೇ ಇದ್ದಳು . ನಾನು ...
ಆವತ್ತು ಮಧ್ಯರಾತ್ರಿ 2:00 ಗಂಟೆಗೆ, ಆಸ್ಪತ್ರೆಯಲ್ಲಿ ಹೆರಿಗೆ ನೋವಿನಿಂದ ನರಳುತ್ತಿರುವ ಒಬ್ಬ ಮಹಿಳೆಯ ಶಬ್ದ ಹೊರಗಡೆ ನಿಂತಿದ್ದ ಎಲ್ಲರಿಗೂ ಕೇಳಿಸುತ್ತಿತ್ತು. ಯಾವಾಗ ಮಗುವಿನ ಅಳುವಿನ ಶಬ್ದ ...
ಅಕಿರಾ ನೀಲಾ ರೂಮಿಂದ ಹೊರಗೆ ಬಂದಿದ್ದನ್ನ ನೋಡಿ ಹಾಲ್ ಅಲ್ಲಿ ಕೂತಿದ್ದವರೆಲ್ಲ ಅವರ ಕಡೆಗೆ ನೋಡಿದ್ರು. ತಾತ ಅಕಿರಾ ಕಡೆಗೆ ನೋಡಿ ಅಕಿರಾ ನೀಲಾ ಏನಮ್ಮ ...
ತ್ಯಾಗ, ಕರ್ಮ ಮತ್ತು ಕಲಿಯುಗದ ವಾಸ್ತವ - ಬಿ.ಎಸ್. ಷಡಾಕ್ಷರಿ ಸ್ವಾಮಿ -ಶಶಿಯ ಯೋಚನಾ ತಾತ್ಪರ್ಯ..."ಧರ್ಮೋ ರಕ್ಷತಿ ರಕ್ಷಿತಃ" ಎಂಬ ಮಾತು ಪ್ರಾಮಾಣಿಕರಿಗೆ ಕೇವಲ ಆಶ್ವಾಸನೆಯೇ? ...
ವಿಕ್ರಮ್ ಶಾಲೆಯ ಕಾರಿಡಾರ್ಗಳಲ್ಲಿ ಓಡುತ್ತಿದ್ದನು. ಅವನ ಉಸಿರಾಟ ವೇಗವಾಗಿತ್ತು, ಹೃದಯ ಬಡಿಯುತ್ತಿತ್ತು. ಮರದ ಕೂಗು ಇನ್ನೂ ಅವನ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಿತ್ತು. ಅರ್ಜುನ್ ಅಪಾಯದಲ್ಲಿದ್ದನು."ಮೇಡಂ! ಜೀವಶಾಸ್ತ್ರ ಮೇಡಂ!" ...
ಕೃತಿ ಜೊತೆಗೆ ಮಾತಾಡಿ ಅವಳನ್ನ ಕಳಿಸಿ ಕೊಟ್ಟು ಸೀದಾ ಅಕಿರಾ ಅವರ ಮನೆಗೆ ಬಂದೆ. ಅಕಿರಾ ಮನೆ ಒಳಗೆ ಹೋಗ್ತಾ ಇದ್ದಾ ಹಾಗೇ ಅಕಿರಾ ಎದ್ದು ...
ಅರ್ಜುನನ ಆನಂದ ಸ್ಥಿತಿ:ಹಳೆ ಪಾಳು ದೇವಸ್ಥಾನದಲ್ಲಿ ಮೂವರೂ ಇನ್ನೂ ಕಣ್ಣು ಮುಚ್ಚಿ ಕುಳಿತಿದ್ದರು.ಅರ್ಜುನನ ಮುಖ ಸಂಪೂರ್ಣ ಶಾಂತಿಯಿಂದ ತುಂಬಿತ್ತು. ಅವನ ಉಸಿರಾಟ ತುಂಬಾ ನಿಧಾನ, ತುಂಬಾ ...
ಅಧ್ಯಾಯ 19 : "ಸತ್ಯ ಹೊರಬಂದ ಕ್ಷಣ"ಸೂರ್ಯನ ಮನೆಯಿಂದ ಬೇಗನೆ ಹೊರಟು ಎಲ್ಲರೂ ಜೆಕೆ ಮನೆಗೆ ತಲುಪಿದರು ಎರಡು ವರ್ಷಗಳ ನಂತರ ಮನೆಗೆ ಮರಳಿ ಬಂದ ...
ಒತ್ತಡದಿಂದ ನಿರಾಳದೆಡೆಗೆ ನಿಮಗೆ ಒತ್ತಡ ಅನ್ನಿಸುತ್ತಿದೆಯಾ? ಕೆಲಸದ ಒತ್ತಡ, ಮನಸ್ಸು ನಿಲ್ಲದೇ ಓಡುವುದು, ರಾತ್ರಿ ನಿದ್ರೆ ಬರದೇ ಕಳವಳ, ಸಣ್ಣ ವಿಷಯಕ್ಕೂ ಆತಂಕ, ಒಳಗೊಂದು ಖಾಲಿತನ… ...
ಹಾಸನ ಜಿಲ್ಲೆಯ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯವು ಹಗಲಿನಲ್ಲಿ ಪ್ರವಾಸಿಗರ ಸ್ವರ್ಗ. ಆದರೆ ಸೂರ್ಯ ಮುಳುಗಿ ಕತ್ತಲೆ ಆವರಿಸುತ್ತಿದ್ದಂತೆ, ಅಲ್ಲಿನ ಕಲ್ಲುಗಳು ಬೇರೆಯದೇ ಕಥೆ ಹೇಳುತ್ತವೆ. ಇತಿಹಾಸ ...
ತ್ರಿಲೋಕದಲ್ಲೇ ಅತ್ಯಂತ ಗಂಭೀರ ಹಾಗೂ ನ್ಯಾಯಪರ ಯಾರು ಎಂದು ಕೇಳಿದರೆ, ಯಾರೂ ಎರಡನೇ ಮಾತು ಆಡುವುದಿಲ್ಲ, ಅದು ಯಮರಾಜ. ಅವರ ಹೆಸರು ಕೇಳಿದರೆ ಸಾಕು, ದೊಡ್ಡ ...
ಅನಂತ ನಕ್ಷತ್ರಪುಂಜದ ಆಳದಲ್ಲಿ, 'ಝೆಲ್ಫಾ' ಎಂಬ ಗ್ರಹದಲ್ಲಿ, ಬುದ್ಧಿವಂತ ಬಾಹ್ಯಾಕಾಶ ಜೀವಿಗಳ ಸಮುದಾಯವಿತ್ತು. ಅವರು ಸೌರವ್ಯೂಹದ ಪ್ರತಿ ಗ್ರಹವನ್ನು ಅಧ್ಯಯನ ಮಾಡುತ್ತಿದ್ದರು. ಅವರ ತಂತ್ರಜ್ಞಾನ ಎಷ್ಟೊಂದು ...
ಅಧ್ಯಾಯ - 2: ಗುರುತಿಸುವಿಕೆಕಿರಣನ ಕಣ್ಣುಗಳು ನಿಧಾನವಾಗಿ ತೆರೆದುಕೊಂಡವು. ಮೊದಲಿಗೆ ಎಲ್ಲವೂ ಮಂದವಾಗಿ, ಅಸ್ಪಷ್ಟವಾಗಿ ಕಾಣಿಸಿತು. ನಂತರ ನಿಧಾನವಾಗಿ ಅರ್ಜುನನ ಚಿಂತೆಗೊಂಡ ಮುಖ ಸ್ಪಷ್ಟವಾಯಿತು."ಕಿರಣ್! ಎಚ್ಚರವಾಯಿತೇ?" ...
ಅಧ್ಯಾಯ - 3: ಬಂಗಾರದ ಒಳನೋಟಶಾಲೆಯ ಗಂಟೆ ಬಾರೀಸಿತು. ಅರ್ಜುನ್ ಮತ್ತು ಕಿರಣ್ ಶಾಲೆಯ ಹೊರಗಿನ ಐಸ್ ಕ್ರೀಮ್ ಅಂಗಡಿಯ ಬಳಿ ನಿಂತಿದ್ದರು. ಶಾಂತಪ್ಪನ ಅಂಗಡಿ ...
ಸಂಜೆ ಆಫೀಸ್ ಮುಗಿಸಿಕೊಂಡು ಲ್ಯಾಪ್ಟಾಪ್ ನಾ ಕ್ಲೋಸ್ ಮಾಡಿ ಬ್ಯಾಗ್ ಅಲ್ಲಿ ಇಟ್ಕೊಂಡು ಬ್ಯಾಗ್ ನಾ ಶೋಲ್ಡರ್ ಮೇಲೆ ಹಾಕೊಂಡು ಶಿಲ್ಪಾ ಗೆ ಬೈ ಹೇಳಿ ...
ಬೆಳಿಗ್ಗೆ ಎದ್ದು ಆಫೀಸ್ ಗೆ ರೆಡಿ ಆಗಿ ತಿಂಡಿ ತಿಂದು ಆಫೀಸ್ ಗೆ ಹೋಗೋಣ ಅಂತ ಹೇಳಿ ಬೈಕ್ ಕೀ ತೆಗೆದುಕೊಂಡು ಹೊರಗೆ ಬಂದೆ, ಹೊರಗಡೆ ...
ಅಭಿ ಅವರ ಅಜ್ಜಿ ಯ 11 ದಿನದ ಕಾರ್ಯ ನ ಮುಗಿಸಿಕೊಂಡು ಅಮ್ಮ ಅಕ್ಕ ನ ಜೊತೆಗೆ ಮನೆಗೆ ಬರ್ತಾನೇ, ಎಂದಿನಂತೆ ಅವನ ಕೆಲಸ ಫ್ರೆಂಡ್ಸ್ ...
ಅಭಿ ಶೇಖರ್ ಚೈತ್ರ ಸಾರಿಕ ನಾಲಕ್ಕು ಜನ ಥೀಯೇಟರ್ ಒಳಗೆ ಬರ್ತಾರೆ. ನಾಲಕ್ಕು ಜನ ಅವರವರ ಸೀಟ್ ಅಲ್ಲಿ ಕೂತ್ಕೋತಾರೆ. ಮೂವಿ ಸ್ಟಾರ್ಟ್ ಆಗುತ್ತೆ. ಸಾರಿಕ ...
ಅಭಿ ನಯನಾ ಜೀವನದಲ್ಲಿ ಇಷ್ಟು ಖುಷಿ ಯಾಗಿ ಇರೋದಕ್ಕೆ ಮೂಲ ಕಾರಣ ಅನಾ, ಅವರ ಜೀವನದಲ್ಲಿ ಏನೇ ಇದ್ದರು ಮೊದಲ ಆದ್ಯತೆ ಅನಾ ಗೆ ಅನಾ ...
ಅರ್ಜುನ್ ಕಣ್ಮರೆಯಾದ ಸುದ್ದಿಯಿಂದ ಅವನ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಮಾಧ್ಯಮದವರು ಗೊಂದಲಕ್ಕೊಳಗಾಗುತ್ತಾರೆ. ಅವರಲ್ಲಿ ಒಬ್ಬರು, ಅರ್ಜುನ್ನನ್ನು ಆರಂಭದಿಂದಲೂ ತಿಳಿದಿದ್ದ ಮತ್ತು ಅವನ ಯಶಸ್ಸನ್ನು ನೋಡಿ ಅಸೂಯೆ ...
ಮಲೆನಾಡಿನ ತಪ್ಪಲಿನಲ್ಲಿರುವ ಧರ್ಮಪುರ ಒಂದು ಶಾಂತಿಯುತ ಗ್ರಾಮ. ಅಲ್ಲಿನ ಹಸಿರು ಕಾಡು, ತಂಪು ಗಾಳಿ ಮತ್ತು ಹರಿಯುವ ತೊರೆಗಳಷ್ಟೇ ಪವಿತ್ರವಾದದ್ದು ಅಲ್ಲಿನ ಶಂಕರನ ಡೈರಿ ಶಂಕರಣ್ಣ ...
ನನ್ನವನೀ - ೧ಕೆಲವು ಕಥೆಗಳು ಓದಿಸಿಕೊಳ್ಳುವ ವೇಗಕ್ಕಾಗಿ ಇರುತ್ತವೆ, ಇನ್ನು ಕೆಲವು ಕಥೆಗಳು ನಮ್ಮೊಳಗೆ ಉಳಿದುಕೊಳ್ಳುವ ಭಾವನೆಗಳಿಗಾಗಿ ಇರುತ್ತವೆ. ಈ ಆದಿತ್ಯ ️ ಅವನಿ ಕಥೆ ...