ವಿಕ್ರಮ್ ಶಾಲೆಯ ಕಾರಿಡಾರ್ಗಳಲ್ಲಿ ಓಡುತ್ತಿದ್ದನು. ಅವನ ಉಸಿರಾಟ ವೇಗವಾಗಿತ್ತು, ಹೃದಯ ಬಡಿಯುತ್ತಿತ್ತು. ಮರದ ಕೂಗು ಇನ್ನೂ ಅವನ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಿತ್ತು. ಅರ್ಜುನ್ ಅಪಾಯದಲ್ಲಿದ್ದನು."ಮೇಡಂ! ಜೀವಶಾಸ್ತ್ರ ಮೇಡಂ!" ...
ಕೃತಿ ಜೊತೆಗೆ ಮಾತಾಡಿ ಅವಳನ್ನ ಕಳಿಸಿ ಕೊಟ್ಟು ಸೀದಾ ಅಕಿರಾ ಅವರ ಮನೆಗೆ ಬಂದೆ. ಅಕಿರಾ ಮನೆ ಒಳಗೆ ಹೋಗ್ತಾ ಇದ್ದಾ ಹಾಗೇ ಅಕಿರಾ ಎದ್ದು ...
ಅರ್ಜುನನ ಆನಂದ ಸ್ಥಿತಿ:ಹಳೆ ಪಾಳು ದೇವಸ್ಥಾನದಲ್ಲಿ ಮೂವರೂ ಇನ್ನೂ ಕಣ್ಣು ಮುಚ್ಚಿ ಕುಳಿತಿದ್ದರು.ಅರ್ಜುನನ ಮುಖ ಸಂಪೂರ್ಣ ಶಾಂತಿಯಿಂದ ತುಂಬಿತ್ತು. ಅವನ ಉಸಿರಾಟ ತುಂಬಾ ನಿಧಾನ, ತುಂಬಾ ...
ಅಧ್ಯಾಯ 19 : "ಸತ್ಯ ಹೊರಬಂದ ಕ್ಷಣ"ಸೂರ್ಯನ ಮನೆಯಿಂದ ಬೇಗನೆ ಹೊರಟು ಎಲ್ಲರೂ ಜೆಕೆ ಮನೆಗೆ ತಲುಪಿದರು ಎರಡು ವರ್ಷಗಳ ನಂತರ ಮನೆಗೆ ಮರಳಿ ಬಂದ ...
ಒತ್ತಡದಿಂದ ನಿರಾಳದೆಡೆಗೆ ನಿಮಗೆ ಒತ್ತಡ ಅನ್ನಿಸುತ್ತಿದೆಯಾ? ಕೆಲಸದ ಒತ್ತಡ, ಮನಸ್ಸು ನಿಲ್ಲದೇ ಓಡುವುದು, ರಾತ್ರಿ ನಿದ್ರೆ ಬರದೇ ಕಳವಳ, ಸಣ್ಣ ವಿಷಯಕ್ಕೂ ಆತಂಕ, ಒಳಗೊಂದು ಖಾಲಿತನ… ...
ಹಾಸನ ಜಿಲ್ಲೆಯ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯವು ಹಗಲಿನಲ್ಲಿ ಪ್ರವಾಸಿಗರ ಸ್ವರ್ಗ. ಆದರೆ ಸೂರ್ಯ ಮುಳುಗಿ ಕತ್ತಲೆ ಆವರಿಸುತ್ತಿದ್ದಂತೆ, ಅಲ್ಲಿನ ಕಲ್ಲುಗಳು ಬೇರೆಯದೇ ಕಥೆ ಹೇಳುತ್ತವೆ. ಇತಿಹಾಸ ...
ತ್ರಿಲೋಕದಲ್ಲೇ ಅತ್ಯಂತ ಗಂಭೀರ ಹಾಗೂ ನ್ಯಾಯಪರ ಯಾರು ಎಂದು ಕೇಳಿದರೆ, ಯಾರೂ ಎರಡನೇ ಮಾತು ಆಡುವುದಿಲ್ಲ, ಅದು ಯಮರಾಜ. ಅವರ ಹೆಸರು ಕೇಳಿದರೆ ಸಾಕು, ದೊಡ್ಡ ...
ಅನಂತ ನಕ್ಷತ್ರಪುಂಜದ ಆಳದಲ್ಲಿ, 'ಝೆಲ್ಫಾ' ಎಂಬ ಗ್ರಹದಲ್ಲಿ, ಬುದ್ಧಿವಂತ ಬಾಹ್ಯಾಕಾಶ ಜೀವಿಗಳ ಸಮುದಾಯವಿತ್ತು. ಅವರು ಸೌರವ್ಯೂಹದ ಪ್ರತಿ ಗ್ರಹವನ್ನು ಅಧ್ಯಯನ ಮಾಡುತ್ತಿದ್ದರು. ಅವರ ತಂತ್ರಜ್ಞಾನ ಎಷ್ಟೊಂದು ...
ಅಧ್ಯಾಯ - 2: ಗುರುತಿಸುವಿಕೆಕಿರಣನ ಕಣ್ಣುಗಳು ನಿಧಾನವಾಗಿ ತೆರೆದುಕೊಂಡವು. ಮೊದಲಿಗೆ ಎಲ್ಲವೂ ಮಂದವಾಗಿ, ಅಸ್ಪಷ್ಟವಾಗಿ ಕಾಣಿಸಿತು. ನಂತರ ನಿಧಾನವಾಗಿ ಅರ್ಜುನನ ಚಿಂತೆಗೊಂಡ ಮುಖ ಸ್ಪಷ್ಟವಾಯಿತು."ಕಿರಣ್! ಎಚ್ಚರವಾಯಿತೇ?" ...
ಅಧ್ಯಾಯ - 3: ಬಂಗಾರದ ಒಳನೋಟಶಾಲೆಯ ಗಂಟೆ ಬಾರೀಸಿತು. ಅರ್ಜುನ್ ಮತ್ತು ಕಿರಣ್ ಶಾಲೆಯ ಹೊರಗಿನ ಐಸ್ ಕ್ರೀಮ್ ಅಂಗಡಿಯ ಬಳಿ ನಿಂತಿದ್ದರು. ಶಾಂತಪ್ಪನ ಅಂಗಡಿ ...
ಸಂಜೆ ಆಫೀಸ್ ಮುಗಿಸಿಕೊಂಡು ಲ್ಯಾಪ್ಟಾಪ್ ನಾ ಕ್ಲೋಸ್ ಮಾಡಿ ಬ್ಯಾಗ್ ಅಲ್ಲಿ ಇಟ್ಕೊಂಡು ಬ್ಯಾಗ್ ನಾ ಶೋಲ್ಡರ್ ಮೇಲೆ ಹಾಕೊಂಡು ಶಿಲ್ಪಾ ಗೆ ಬೈ ಹೇಳಿ ...
ಬೆಳಿಗ್ಗೆ ಎದ್ದು ಆಫೀಸ್ ಗೆ ರೆಡಿ ಆಗಿ ತಿಂಡಿ ತಿಂದು ಆಫೀಸ್ ಗೆ ಹೋಗೋಣ ಅಂತ ಹೇಳಿ ಬೈಕ್ ಕೀ ತೆಗೆದುಕೊಂಡು ಹೊರಗೆ ಬಂದೆ, ಹೊರಗಡೆ ...
ಅಭಿ ಅವರ ಅಜ್ಜಿ ಯ 11 ದಿನದ ಕಾರ್ಯ ನ ಮುಗಿಸಿಕೊಂಡು ಅಮ್ಮ ಅಕ್ಕ ನ ಜೊತೆಗೆ ಮನೆಗೆ ಬರ್ತಾನೇ, ಎಂದಿನಂತೆ ಅವನ ಕೆಲಸ ಫ್ರೆಂಡ್ಸ್ ...
ಅಭಿ ಶೇಖರ್ ಚೈತ್ರ ಸಾರಿಕ ನಾಲಕ್ಕು ಜನ ಥೀಯೇಟರ್ ಒಳಗೆ ಬರ್ತಾರೆ. ನಾಲಕ್ಕು ಜನ ಅವರವರ ಸೀಟ್ ಅಲ್ಲಿ ಕೂತ್ಕೋತಾರೆ. ಮೂವಿ ಸ್ಟಾರ್ಟ್ ಆಗುತ್ತೆ. ಸಾರಿಕ ...
ಅಭಿ ನಯನಾ ಜೀವನದಲ್ಲಿ ಇಷ್ಟು ಖುಷಿ ಯಾಗಿ ಇರೋದಕ್ಕೆ ಮೂಲ ಕಾರಣ ಅನಾ, ಅವರ ಜೀವನದಲ್ಲಿ ಏನೇ ಇದ್ದರು ಮೊದಲ ಆದ್ಯತೆ ಅನಾ ಗೆ ಅನಾ ...
ಅರ್ಜುನ್ ಕಣ್ಮರೆಯಾದ ಸುದ್ದಿಯಿಂದ ಅವನ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಮಾಧ್ಯಮದವರು ಗೊಂದಲಕ್ಕೊಳಗಾಗುತ್ತಾರೆ. ಅವರಲ್ಲಿ ಒಬ್ಬರು, ಅರ್ಜುನ್ನನ್ನು ಆರಂಭದಿಂದಲೂ ತಿಳಿದಿದ್ದ ಮತ್ತು ಅವನ ಯಶಸ್ಸನ್ನು ನೋಡಿ ಅಸೂಯೆ ...
ಮಲೆನಾಡಿನ ತಪ್ಪಲಿನಲ್ಲಿರುವ ಧರ್ಮಪುರ ಒಂದು ಶಾಂತಿಯುತ ಗ್ರಾಮ. ಅಲ್ಲಿನ ಹಸಿರು ಕಾಡು, ತಂಪು ಗಾಳಿ ಮತ್ತು ಹರಿಯುವ ತೊರೆಗಳಷ್ಟೇ ಪವಿತ್ರವಾದದ್ದು ಅಲ್ಲಿನ ಶಂಕರನ ಡೈರಿ ಶಂಕರಣ್ಣ ...
ನನ್ನವನೀ - ೧ಕೆಲವು ಕಥೆಗಳು ಓದಿಸಿಕೊಳ್ಳುವ ವೇಗಕ್ಕಾಗಿ ಇರುತ್ತವೆ, ಇನ್ನು ಕೆಲವು ಕಥೆಗಳು ನಮ್ಮೊಳಗೆ ಉಳಿದುಕೊಳ್ಳುವ ಭಾವನೆಗಳಿಗಾಗಿ ಇರುತ್ತವೆ. ಈ ಆದಿತ್ಯ ️ ಅವನಿ ಕಥೆ ...
ಏನೋ ಮಚ್ಚಾ ಇಲ್ಲಿ ಬಂದು ಕೂತಿದ್ದೀಯ, ನಿನಗೆ ಅಲ್ಲೇ ಇರು ಅಂತ ಹೇಳ್ದೆ ಅಲ್ವಾಅಭಿ,,, ಸ್ವಲ್ಪ ಕೋಪದಿಂದ ಎಲ್ಲಿ ಅ ಲೇಡೀಸ್ ಪಿಜಿ ಪಕ್ಕದಲ್ಲಿ ಇರೋ ...
ಸಾರಿಕ ತೇಜು ಜೊತೆಗೆ ಹೊರಟು ಹೋದಮೇಲೆ. ಅಭಿ ಆಫೀಸ್ ಅಲ್ಲಿ ಅವಳ ಬಗ್ಗೆ ಯೋಚ್ನೆ ಮಾಡ್ತಾ ಇದ್ದು ಬಿಡ್ತಾನೆ , ಹಾಗೇ ಎಷ್ಟೋತ್ತು ಅವಳ ಆಲೋಚನೆ ...
ಅಭಿ ನ ನೋಡಿದ ಸಾರಿಕಾ ಗೆ ನೋವು ಅಳು ಎರಡು ಕಂಟ್ರೋಲ್ ಆಗಲಿಲ್ಲ, ಬಿಕ್ಕಿ ಬಿಕ್ಕಿ ಅಳೋಕೆ ಶುರು ಮಾಡಿದಳು, ಅಳ್ತಾ ಅಪ್ಪ ದೇವ್ರೇ ನಾನು ...
ಸುಭದ್ರ ವಿಶ್ವ ಹತ್ತಿರ, ರೀ ಪುರೋಹಿತರನ್ನ ಬರೋದಕ್ಕೆ ಹೇಳಿ.ವಿಶ್ವ,,,ಸುಭದ್ರ ನಿನ್ ಏನಕ್ಕೆ ಇದರ ಬಗ್ಗೆ ಇಷ್ಟು ಯೋಚ್ನೆ ಮಾಡ್ತಾ ಇದ್ದಿಯಾ. ಅವರೇನು ಏನು ತಿಳಿಯದೆ ಇರೋವ್ರು ...
ಪ್ರಿಯಾ,,, ಸೂಪರ್ ಮಾರ್ಕೆಟ್ ಹತ್ತಿರ ನಿರಂಜನ್ ಮೇಘ ಇಬ್ಬರು ಕೂತು ಮಾತಾಡ್ತಾ ಇರೋದನ್ನ ನೋಡಿ, ಏನೋ ಫ್ಯೂಚರ್ ವೈಫ್ ಬಂದಿದ್ದೆ, ಫ್ರೆಂಡ್ಸ್ ನ ಬಿಟ್ಟು ಬಿಟ್ಟ.ತೇಜು,,, ...
ಅಭಿ ಮನಸಲ್ಲಿ ಇದ್ದಾ ಗೊಂದಲ ಎಲ್ಲಾ ದೂರ ಅದ ಮೇಲೆ, ಅವನ ಮನಸ್ಸಿಗೆ ಒಂದು ರೀತಿ ಸಮಾಧಾನ ನೆಮ್ಮದಿ ಸಿಕ್ಕ ಹಾಗೇ ಆಯಿತು. ನಯನಾ ಅವನ ...
ಶ್ರುತಿ ಮನೆ ಒಳಗೆ ಬರೋದನ್ನ ನೋಡಿ.ನಂದಿನಿ,,, ಬಂದ್ಲು ನೋಡಮ್ಮ ನಿನ್ನ ಮೊಮ್ಮಗಳು. ಅಂತ ಹೇಳ್ತಾ, ಶ್ರುತಿ ಕಡೆಗೆ ನೋಡಿ, ಲೇ ಏನಕ್ಕೆ ಬಂದೆ?ಶ್ರುತಿ,,, ಅ ಸುಮ್ನೆ ...
ಸೀತಾ ಮನೆಗೆ ಹೋಗಿ ಬರೋಣ ಅಂತ ಹೇಳಿದ ಮೇಲೆ ಬೈಕ್ ಅಲ್ಲಿ ಇಬ್ಬರು ಮನೆಗೆ ಬಂದ್ವಿ. ಮನೆ ಮುಂದೆ ಕೆಲವು ಕಾರ್ ಗಳು ನಿಂತಿದ್ದವು. ನಾನು ...
ಊರಿಗೆ ಬಂದರು, ಸಮೃದ್ಧಿ ತಂದರು(ಪ್ರೇರಣಾತ್ಮಕ ಕಥೆ)ಲೇಖಕ ವಾಮನಾಚಾರ್ಯಮಾಲೂರುಬೆಳಗಲಿ ಗ್ರಾಮದಲ್ಲಿಸೂರ್ಯೋದಯ ಸಮಯ ಏಳು ಗಂಟೆ. ಅದೇ ಸಮಯದಲ್ಲಿ ಮೂವರು ಯುವತಿ ಯರು ಗ್ರಾಮದ ಹೊರಗೆ ಇರುವ ಹಳೆಯ ...
ಅವಳು ಸಹಿ ಮಾಡಿ ಕೊಟ್ಟ ಪೇಪರ್ಗಳನ್ನು ಸೇಫ್ನಲ್ಲಿ ಇಡುವ ಮೊದಲು ಒಮ್ಮೆ ನೋಡಬೇಕೆಂದು... ಆ ಪೇಪರ್ಗಳಲ್ಲಿ ಆ ಹುಡುಗಿಯ "ಅಕ್ಷತಾ ..." ಎಂಬ ಸಹಿಯನ್ನು ನೋಡಿ ...
ಅಂದು ಬೆಳ್ಳಮ್ ಹಕ್ಕಿಗಳ ಕಲರವ ತಂಪಾದ ವಾತಾವರಣ ಸುಮಾರು ಬೆಳಿಗ್ಗೆ 10 ಗಂಟೆ...ಬೆಳಿಗ್ಗೆಕಛೇರಿಯ ಎದುರು ನಿಂತಿದ್ದ ಬೆನ್ಸ್ ಕಾರಿನಲ್ಲಿ, 27 ವರ್ಷದ ಸುಂದರ, ಆದರೆ ದೂರ ...
ತ್ಯಾಗ, ಕರ್ಮ ಮತ್ತು ಕಲಿಯುಗದ ವಾಸ್ತವ - ಬಿ.ಎಸ್. ಷಡಾಕ್ಷರಿ ಸ್ವಾಮಿ -ಶಶಿಯ ಯೋಚನಾ ತಾತ್ಪರ್ಯ..."ಧರ್ಮೋ ರಕ್ಷತಿ ರಕ್ಷಿತಃ" ಎಂಬ ಮಾತು ಪ್ರಾಮಾಣಿಕರಿಗೆ ಕೇವಲ ಆಶ್ವಾಸನೆಯೇ? ...