Free Best trending stories in gujarati, hindi, marathi and english language

ಸ್ನೇಹದಿಂದ ಸಂಬಂಧದವರೆಗೆ - 1

by sameeksha
  • (0/5)
  • 2.1k

ಮೈತ್ರಿ ತುಂಬಾ ಮುದ್ದಾದ ಹುಡುಗಿ ಯಾರಿಗೂ ಅಂಜೋದಿಲ್ಲ.17/03/2026 ಇವತ್ತು ಇವಳ ಹುಟ್ಟಿದ ಹಬ್ಬ ಅವಳ ಅಮ್ಮ ಅವಳಿಗೆ ವಿಶ್ ಮಾಡುತ್ತಾರೆ. ಅವಳ್ ತಂಗಿ ನಿಹಾರಿಕ ಕೂಡ ...

ಅಗ್ನಿ ಮತ್ತು ಆಕಾಶ - 2

by Sandeep Joshi
  • (0/5)
  • 2.4k

ರುದ್ರನ ಕೋಪವು ಅವನನ್ನು ಸಮಾಜದಿಂದ ಸಂಪೂರ್ಣವಾಗಿ ಬೇರ್ಪಡಿಸಿದ ನಂತರ, ಅವನ ಜೀವನಶೈಲಿಯು ಒಂದು ವಿಚಿತ್ರವಾದ ಒಂಟಿ ಕ್ರಿಯಾವಿಧಿಯಾಗಿ ರೂಪಾಂತರಗೊಂಡಿತು. ಅವನು ಇರುತ್ತಿದ್ದುದು ಜನನಿಬಿಡ ಮಹಾನಗರದ ಹೃದಯಭಾಗದಲ್ಲಿ. ...

ಅಗ್ನಿ ಮತ್ತು ಆಕಾಶ - 7

by Sandeep Joshi
  • (0/5)
  • 1.9k

ಮೌನಿಯ ಮೇಧಾಶಕ್ತಿ ಮತ್ತು ಆತನ ನಿಗೂಢ ಜ್ಞಾನದ ಅರಿವು ರುದ್ರನ ಅಹಂಕಾರವನ್ನು ಪುಡಿಮಾಡಿತು. ತನ್ನನ್ನು ತಾನು ಲೋಕದ ಅತ್ಯಂತ ಬುದ್ಧಿವಂತ ಮತ್ತು ಪ್ರಬಲ ವ್ಯಕ್ತಿ ಎಂದು ...

ಅಗ್ನಿ ಮತ್ತು ಆಕಾಶ - 6

by Sandeep Joshi
  • (0/5)
  • 2.1k

ಮೌನಿಯ ಮಾನಸಿಕ ಮುತ್ತಿಗೆಯ ನಂತರ, ರುದ್ರನಿಗೆ ಆತ ಸಾಮಾನ್ಯ ಬೀದಿ ಹುಚ್ಚನಲ್ಲ, ಬದಲಿಗೆ ಕಲ್ಪನೆಗೂ ನಿಲುಕದ ಮೇಧಾವಿ ಎಂದು ಮನವರಿಕೆಯಾಗಿತ್ತು. ಆದರೆ, ಈ ಸತ್ಯಕ್ಕೆ ಒಂದು ...

ನಾ ಕಾಯುತಿರುವೆ ನಿನಗಾಗಿ - 1

by mahesh
  • (4.4/5)
  • 2.8k

ಮೀರಾ ಮತ್ತು ಅವಳ ಸ್ನೇಹಿತೆಯರಾದ ಸಾರಾ ಮತ್ತು ಲಾಸ್ಯ ಕೇಕ್ ತಗೊಂಡು ಬರ್ತಾ ಇರ್ತಾರೆ ಮೀರಾ ಅವರನ್ನು ನೋಡಿಮೀರಾ: Hi ನಾನು ಇಲ್ಲಿ ಇದ್ದೆನಿ and ...

ನಿನ್ನ ಕೋಪದಲ್ಲಿ ನನ್ನ ಒಲವು - 1

by Usha
  • (5/5)
  • 2.9k

ಒಂದು ದಿನ ಬೆಳಗ್ಗೆ ಆರಾಧ್ಯ ಎದ್ದು ಟೈಮ್ ನೋಡ್ತಾಳೆ.ಆಗ ಟೈಮ್ 8: ಆಗಿರುತ್ತದೆ.ಅವಳಿಗೆ ಇವತ್ತು ಬೆಳಿಗ್ಗೆ 9 ಗಂಟೆಗೆ ಒಂದು ಇಂಟರ್ವ್ಯೂ ಇರುತ್ತದೆ.ಆದರೆ ಅವಳು ಬೆಳಿಗ್ಗೆ ...

BP

by Sandeep Joshi
  • (0/5)
  • 2.9k

BPಬೆಂಗಳೂರಿನ ಆ ಅಂಡರ್‌ಗ್ರೌಂಡ್ ಮೆಟ್ರೋ ಸ್ಟೇಷನ್‌ನ ಕತ್ತಲೆಯ ಮೂಲೆಯಲ್ಲಿ ಸಿದ್ಧಾರ್ಥ್ ಕುಳಿತಿದ್ದಾಗ, ಅವನ ಸುತ್ತ ಸಾವಿರಾರು ಜನರ ಓಡಾಟವಿತ್ತು. ಮೆಟ್ರೋ ರೈಲುಗಳು ಹಳಿಗಳ ಮೇಲೆ ಅಬ್ಬರಿಸುತ್ತಾ ...

ಧ್ರುವತಾರೆಯ ಪುನರ್ಜನ್ಮ ಮತ್ತು ಕಣಿವೆಯ ಕನ್ಯೆ - 1

by Meghana Ts
  • (0/5)
  • 3.2k

ಭಾಗ ೧: ಸ್ವರ್ಣ ಯುಗದ ಹಸಿರು ಕಣಿವೆ ಮತ್ತು ಪ್ರಕೃತಿಯ ಮುನಿಸುವಿಶ್ವದ ಅತ್ಯುನ್ನತ ಹಿಮಾಲಯದ ಹಿಮದ ಮಡಿಲಲ್ಲಿ, ಇಡೀ ಪ್ರಪಂಚದ ಆಧುನಿಕ ಜಂಜಾಟಗಳಿಂದ ದೂರವಾಗಿ, ಪ್ರಕೃತಿಯೇ ...

ವ್ಯೋಮ - 5

by S Pr
  • (0/5)
  • 2.8k

ಋಷಿತ್ ಹೊಸ ಬೈಕ್ ಮೇಲೆ ಬರೋದನ್ನ ನೋಡಿ, ಕಲ್ಪನಾ ಅವರು, ಸಂತೋಷ ದಿಂದ ಏನ್ ಋಷಿ ಹೊಸ ಬೈಕ್ ತಗೊಂಡ ಅಂತ ಕೇಳ್ತಾರೆ.ಋಷಿತ್... ಇಲ್ಲಾ ಅಮ್ಮ ...

ಬಯಸದೆ ಬಂದವಳು... - 23

by Kavya Pattar
  • (0/5)
  • 2.4k

ಅಧ್ಯಾಯ 34 : ವಿಧಿಯ ಆಟಮೋಹನ್ ರಾವ್ ಅವರ ಕುಟುಂಬವು ಆನಂದದಲ್ಲಿ ತೇಲಾಡುತ್ತಿತ್ತು. ಆ ಕ್ಷಣದಲ್ಲಿ ಮೋಹನ್ ರಾವ್ ಆಶ್ಚರ್ಯದಿಂದ ಶೇಖರ್‌ರನ್ನು ನೋಡಿದರು.“ಶೇಖರ್, ನೀವು ಹೇಳ್ತಿರೋದು ...

ವ್ಯೋಮ - 3

by S Pr
  • (0/5)
  • 2.5k

ಸಿಯಾ ಋಷಿತ್ ಜೊತೆಗೆ ಸ್ಟಾಫ್ ಆಫೀಸ್ ಗೆ ಬರ್ತಾಳೆ.ಅಲ್ಲಿ ಇದ್ದವರೆಲ್ಲ ಋಷಿತ್ ನಾ ನೋಡಿ ಯಾರು ಅನ್ನೋ ಹಾಗೇ ನೋಡ್ತಾರೆ.ಸಿಯಾ,,, ಋಷಿತ್ ಇದೆ ಸ್ಟಾಫ್ ಆಫೀಸ್, ...

if... Level 1

by Gbalaji Singh
  • (0/5)
  • 3.8k

ಅಧ್ಯಾಯ 1: ಸಾಸಿವೆ ಮತ್ತು ಸಂಕಟಅನುಪಮಾಗೆ ಅಂದು ಬೆಳಿಗ್ಗೆಯಿಂದಲೂ ಯಾವುದೂ ಸರಿಯಾಗಿ ನಡೆಯುತ್ತಿರಲಿಲ್ಲ.ವಿಧಿಯಾಟವೋ ಏನೋ, ದಿನದ ಆರಂಭವೇ ಅಪಶಕುನದಿಂದಾದಂತೆ ಭಾಸವಾಗುತ್ತಿತ್ತು. ಮನೆಯ ಹಿತ್ತಲಿನಲ್ಲಿ ಮರದ ಕೆಳಗೆ ...

ಅಸುರ ಗರ್ಭ - 2

by Sandeep Joshi
  • (0/5)
  • 5.9k

ಅರ್ಜುನ್‌ಗೆ ತನ್ನ ಕೈಗೆ ಸಿಕ್ಕಿರುವ ಹಸ್ತಪ್ರತಿ ಕೇವಲ ಪ್ರಾಚೀನ ಗ್ರಂಥವಲ್ಲ, ಬದಲಾಗಿ ಭವಿಷ್ಯದ ಘಟನೆಗಳನ್ನು ಸೂಚಿಸುವ ಒಂದು ದಿವ್ಯ ದಿಕ್ಸೂಚಿ ಎಂದು ಖಚಿತವಾಯಿತು. ಆದರೂ, ಅವನ ...

ಯಮ ದ್ವಾರ

by Sandeep Joshi
  • (0/5)
  • 3.2k

ಹಿಮಾಲಯದ ಹಿಮಶಿಖರಗಳ ಮಡಿಲಲ್ಲಿ, ಕೈಲಾಸ ಪರ್ವತದ ತಪ್ಪಲಿನಲ್ಲಿ ನಿಂತಿರುವ ಆ ಕಲ್ಲಿನ ದ್ವಾರದ ಹೆಸರು ಯಮ ದ್ವಾರ. ಲೋಕದ ನಂಬಿಕೆಯ ಪ್ರಕಾರ ಇದು ಕೇವಲ ಮನುಷ್ಯ ...

ಬಯಸದೆ ಬಂದವಳು... - 22

by Kavya Pattar
  • (4.9/5)
  • 3.8k

ಅಧ್ಯಾಯ: ಮಾತಿನ ಬೆಲೆ... ಮನಸಿನ ಬೆಂಕಿ“ಯಾಕೆ ನಮ್ಮ ಹತ್ತಿರ ಹೇಳೋಕೆ ಸಂಕೋಚ ಪಡತಿದ್ದೀರಾ ಶಶಿ ಅವರೇ?” ಮೋಹನ್ ಅವರ ಗಂಭೀರ ಧ್ವನಿ ಮನೆಯ ನಿಶ್ಯಬ್ಧತೆಯನ್ನು ಚೀರಿಕೊಂಡಿತು.“ಅದೇನಾದ್ರೂ ...

ಬಯಸದೆ ಬಂದವಳು... - 21

by Kavya Pattar
  • (4.9/5)
  • 3.2k

ಅಧ್ಯಾಯ: ನಿರ್ಧಾರದ ಕ್ಷಣಸುಧಾಕರ್ ನೋಡಿ ಮೋಹನ್ ರಾವ್ ಹಾಗೆ ಅವರ ಫ್ಯಾಮಿಲಿ ಇನ್ನೇನು ಬರೋ ಸಮಯ ಇದನೆಲ್ಲ ಇಲ್ಲಿಗೆ ನಿಲ್ಲಿಸೋಣಅಂಬ್ರುತಾ ಹೃದಯದಲ್ಲಿ ಹೇಳಲಾಗದಷ್ಟು ಸಂಕಟ.“ಅಪ್ಪ... ಪ್ಲೀಸ್ ...

ಬಯಸದೆ ಬಂದವಳು... - 20

by Kavya Pattar
  • (0/5)
  • 3.5k

ಅಧ್ಯಾಯ20 : ಪ್ರೀತಿ ಮತ್ತು ಪ್ರತಿಷ್ಠೆಜೆಕೆ ಅಮ್ಮು ರೂಮ್‌ನಿಂದ ಸೂರ್ಯನನ್ನು ಕರೆದುಕೊಂಡು ಮಾಧವ್ ರೂಮ್‌ಗೆ ಬಂದನು. ಸೂರ್ಯ ಒಳಗೆ ಬರುತ್ತಿದ್ದಂತೆಯೇ, ಮಾಧವ್ ಅವನತ್ತ ನೋಡುತ್ತಾ,“ಸೂರ್ಯ ನೀನು ...

ಅವಳ ಹೋರಾಟ - 9

by Anjana A Kulkarni
  • (0/5)
  • 3k

ದುರ್ಗ ಸ್ವಲ್ಪ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡು ನಂತರ ಅಲ್ಲಿಂದಲೇ ಅಜ್ಜಿ ಮನೆಗೆ ಹೋದಳು. ನಾರಾಯಣ, ಲಕ್ಷ್ಮಿ ಮತ್ತು ರಾಘವೇಂದ್ರ ಮನೆಗೆ ಹೋದರು. ರಾತ್ರಿ ಆಗಿತ್ತು. ...

ಅವಳ ಹೋರಾಟ - 8

by Anjana A Kulkarni
  • (0/5)
  • 2.9k

ನಾರಾಯಣ ಜೋರಾಗಿ "ದುರ್ಗಾ" ಅಂತ ಕೂಗಿದ, ಏಕೆಂದರೆ ಅಪರಿಚಿತ ಎರಚಿದ್ದು ಲಕ್ಷ್ಮಿಯ ಮೇಲೆ ಬೀಳಬೇಕು ಅನ್ನೋ ಅಷ್ಟರಲ್ಲಿ ದುರ್ಗಾ ಅಡ್ಡ ಬಂದಿದ್ದಳು, ಹಾಗಾಗಿ ಅದು ದುರ್ಗಾಳ ...

ಅವಳ ಹೋರಾಟ - 7

by Anjana A Kulkarni
  • (0/5)
  • 3.4k

(ಸಂಜೆ ಆಗಿತ್ತು. ಶೌರ್ಯ ಎಲ್ಲರಿಗಾಗಿ ಕ್ಯಾಬ್ ಬುಕ್ ಮಾಡಿದ್ದ. ಅವನು ಹೋಟೆಲ್ ಮುಂದೆ ನಿಂತಿದ್ದ. ಆಗ ಕ್ಯಾಬ್ ಬಂತು. ಶೌರ್ಯಗೆ ದುರ್ಗಾನ ಬಿಟ್ಟು ಬೇರೆ ಎಲ್ಲರು ...

ರಕ್ತ ಲಿಪಿಯ ಚಿರಂಜೀವಿ - 4

by Sandeep Joshi
  • (0/5)
  • 9.4k

ಆದರ್ಶ್ ತನ್ನ ಹಣೆಯ ಮೇಲೆ ಮೊಳಕೆಯೊಡೆಯುತ್ತಿದ್ದ ಆ ಕೆಂಪು ಮಣಿಯಂತಹ ವಿಚಿತ್ರ ಗಾಯವನ್ನು ಕನ್ನಡಿಯ ಮುಂದೆ ನಿಂತು ದಿಟ್ಟಿಸುತ್ತಿದ್ದ. ಅದು ಕೇವಲ ಚರ್ಮದ ಮೇಲಿನ ಗಾಯವಾಗಿರಲಿಲ್ಲ. ...

ರಕ್ತ ಲಿಪಿಯ ಚಿರಂಜೀವಿ - 3

by Sandeep Joshi
  • (0/5)
  • 8.9k

ಆದರ್ಶ್‌ನ ಬೆನ್ನಿನ ಹಿಂದೆ ಹರಡಿದ್ದ ಆ ತಣ್ಣನೆಯ ಗಾಳಿ ಕೇವಲ ಹವಾಮಾನದ ಬದಲಾವಣೆಯಲ್ಲ, ಅದು ಸಾವಿನ ತಣ್ಣನೆಯ ಸ್ಪರ್ಶದಂತಿತ್ತು. ಅವನ ಕೈಯಲ್ಲಿದ್ದ ಮೊಬೈಲ್ ಫೋನ್ ನೆಲದ ...

ರಕ್ತ ಲಿಪಿಯ ಚಿರಂಜೀವಿ - 1

by Sandeep Joshi
  • (0/5)
  • 15k

ಬೆಂಗಳೂರಿನ ಆ ಅರೆಬರೆ ಕತ್ತಲ ರಸ್ತೆಗಳಲ್ಲಿ ರಾತ್ರಿ ಒಂದು ಗಂಟೆಯೆಂದರೆ ಅದು ಕೇವಲ ಸಮಯವಲ್ಲ ಅದು ಮನುಷ್ಯರ ಲೋಕ ಮತ್ತು ಮೃತ್ಯುಲೋಕದ ನಡುವಿನ ಒಂದು ತೆಳುವಾದ ...

ರಕ್ತ ಲಿಪಿಯ ಚಿರಂಜೀವಿ - 9

by Sandeep Joshi
  • (0/5)
  • 2.9k

ಬೆಂಗಳೂರಿನ ಆಕಾಶದಲ್ಲಿ ಅಂದು ಕಂಡ ಆ ಮಿಂಚುಗಳು ಪ್ರಕೃತಿಯ ಸಹಜ ವಿದ್ಯಮಾನವಾಗಿರಲಿಲ್ಲ. ಅವು ಯುಗ ಯುಗಗಳ ಅತೃಪ್ತ ಆತ್ಮಗಳ ಕರಾಳ ಕಿರುಚಾಟದಂತೆ ಮೋಡಗಳನ್ನು ಸೀಳುತ್ತಿದ್ದವು. ಪಾರ್ಕ್‌ನ ...

ನನ್ನ ನೆರಳು ಕಾಣಿಯಾಗಿದೆ

by Sandeep Joshi
  • (5/5)
  • 3.6k

​ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ಆ ಗದ್ದಲದ ನಡುವೆ ವಿಶ್ವ ಮೌನವಾಗಿ ನಿಂತಿದ್ದ. ಸುತ್ತಲೂ ಸಾವಿರಾರು ಜನ ಓಡುತ್ತಿದ್ದರು, ರೈಲುಗಳ ಕೂಗು, ಜನರ ಚೀರಾಟ, ಲಗೇಜ್‌ಗಳ ...

ಗಿಡದ ನುಡಿ: ಪರಿಸರ ಸಿದ್ಧರ ಉಗಮ - 8

by prashanth
  • (0/5)
  • 12.8k

ಭಾನುವಾರ ಬೆಳಿಗ್ಗೆ. ವಿಕ್ರಮನ ಮನೆಯಲ್ಲಿ ವಿಶ್ರಾಂತಿಯ ವಾತಾವರಣ. ಅವನ ಅಪ್ಪ ಪತ್ರಿಕೆ ಓದುತ್ತಿದ್ದರು, ಅಮ್ಮ ಅಡಿಗೆಯಲ್ಲಿ ಹಗುರವಾಗಿ ಕೆಲಸ ಮಾಡುತ್ತಿದ್ದರು.ಗೇಟ್ ಬೆಲ್ ರಿಂಗ್ ಆಯಿತು."ವಿಕ್ರಮ್! ನಿನ್ನ ...

ಅವಳ ಹೋರಾಟ - 6

by Anjana A Kulkarni
  • (5/5)
  • 3.2k

(ನಾರಾಯಣನ ಮಾತು ಕೇಳಿ ಲಕ್ಷ್ಮಿ, ರಾಘವೇಂದ್ರ ಮತ್ತು ದುರ್ಗಾ ಬಾಗಿಲತ್ತ ನೋಡಿದರು.) ಶೌರ್ಯ : ಏನಿಲ್ಲ ಅಂಕಲ್, ಇಲ್ಲಿ ಸ್ವಲ್ಪ ಕೆಲಸ ಇತ್ತು ಬಂದಿದ್ದೆ. ಹಾಗೇ ...

ಅವಳ ಹೋರಾಟ - 5

by Anjana A Kulkarni
  • (0/5)
  • 4.5k

(೧೦ ವರ್ಷಗಳ ಹಿಂದೆ) ಪದ್ಮಾ ಯಾರ ಜೊತೆನೋ ಫೋನ್‌ನಲ್ಲಿ ಮಾತನಾಡುತ್ತ ಹೊರಗಡೆ ಓಡಾಡುತ್ತಿದ್ದಳು, ಪ್ರಸಾದ್ ಮತ್ತು ರಾಜ ಇಬ್ಬರು ಹೊರಗಡೆ ಆಟ ಆಡುತ್ತಿದ್ದರು, ರಾಘವೇಂದ್ರ ಒಳಗಡೆ ...

ಅವಳ ಹೋರಾಟ - 4

by Anjana A Kulkarni
  • (0/5)
  • 7.8k

ನಾರಾಯಣ ಒಮ್ಮಿಂದೊಮ್ಮೆಲೆ ಬಂದು ರಾಘವೇಂದ್ರನ ಕೈಯಲ್ಲಿದ್ದ ಲೋಟವನ್ನು ಎಸೆದಿಬಿಟ್ಟ, ಎಲ್ಲರೂ ನಾರಾಯಣನ ಕಡೆ ನೋಡಿದರು. ಲಕ್ಷ್ಮಿ ಗಾಜಿನ ಶಬ್ದ ಕೇಳಿ ಮಗು ಮಲಗಿದ್ದಾಳೋ ಇಲ್ಲವೋ ಅಂತ ...

ಅವಳ ಹೋರಾಟ - 3

by Anjana A Kulkarni
  • (0/5)
  • 11.5k

ರಾತ್ರಿಯಾಗಿತ್ತು. ಎಲ್ಲರೂ ನಿದ್ರೆ ಮಾಡುತ್ತಿದ್ದರು, ಆದರೆ ಎಂದಿನಂತೆ ಲಕ್ಷ್ಮಿ ಕಾಯ್ತಾ ಕುಳಿತಿದ್ದಳು. ಬಾಗಿಲು ಬಡಿಯೋ ಶಬ್ದ ಆಯಿತು. ಲಕ್ಷ್ಮಿ ಭಯದಿಂದ ಬಾಗಿಲು ತೆಗೆದಳು. ಆದರೆ ಅವಳಿಗೆ ...