Kannada Stories read free and download pdf

Reading stories is a greatest experience, that introduces you to the world of new thoughts and imagination. It introduces you to the characters that can inspire you in your life. The stories on Matrubharti are published by independent authors having beautiful and creative thoughts with an exceptional capability to tell a story for online readers.


Categories
Featured Books
  • if... Level 1

    ಅಧ್ಯಾಯ 1: ಸಾಸಿವೆ ಮತ್ತು ಸಂಕಟಅನುಪಮಾಗೆ ಅಂದು ಬೆಳಿಗ್ಗೆಯಿಂದಲೂ ಯಾವುದೂ ಸರಿಯಾಗಿ ನಡೆಯುತ್ತಿ...

  • ವ್ಯೋಮ - 1

    ದಾರಿಲಿ ಅಳ್ತಾ ಹೋಗ್ತಾ ಇದ್ದಾ ಹುಡುಗನನ್ನ ನೋಡಿ,  ಹರಳಿ ಕಟ್ಟೆಮೇಲೆ ಕೂತಿದ್ದ ಮುದುಕ ಅ ಹುಡುಗನ...

  • ದಿ.ಓಟಿಪಿ

    ಬೆಂಗಳೂರಿನ ಹೊರವಲಯದ ಒಂದು ಪಾಳುಬಿದ್ದ ಗ್ಯಾರೇಜ್. ಅಲ್ಲಿನ ವಾತಾವರಣದಲ್ಲಿ ತುಕ್ಕ ಹಿಡಿದ ಕಬ್ಬಿ...

  • ಅವಳ ಹೋರಾಟ - 1

    ಆವತ್ತು ಮಧ್ಯರಾತ್ರಿ 2:00 ಗಂಟೆಗೆ, ಆಸ್ಪತ್ರೆಯಲ್ಲಿ ಹೆರಿಗೆ ನೋವಿನಿಂದ ನರಳುತ್ತಿರುವ ಒಬ್ಬ ಮಹ...

  • ರಕ್ತ ಲಿಪಿಯ ಚಿರಂಜೀವಿ - 1

    ಬೆಂಗಳೂರಿನ ಆ ಅರೆಬರೆ ಕತ್ತಲ ರಸ್ತೆಗಳಲ್ಲಿ ರಾತ್ರಿ ಒಂದು ಗಂಟೆಯೆಂದರೆ ಅದು ಕೇವಲ ಸಮಯವಲ್ಲ ಅದು...

  • ಮಧ್ಯರಾತ್ರಿ ಹೈವೇಯಲ್ಲಿ ಲಿಫ್ಟ್ ಕೇಳಿದ ಆ ಭೂತ… - 1

    ಮಧ್ಯರಾತ್ರಿ 12:30. ರಾಹುಲ್ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿ ಸ್ವಲ್ಪ ಡ್ರಿಂಕ್ಸ್ ಮಾಡಿ ಕಾರ್ ಹ...

  • ಒತ್ತಡದಿಂದ ನಿರಾಳದೆಡೆಗೆ... - 1

    ಒತ್ತಡದಿಂದ ನಿರಾಳದೆಡೆಗೆ ನಿಮಗೆ ಒತ್ತಡ ಅನ್ನಿಸುತ್ತಿದೆಯಾ? ಕೆಲಸದ ಒತ್ತಡ, ಮನಸ್ಸು ನಿಲ್ಲದೇ ಓ...

  • ಧ್ವನಿ: ಒಳರಿವಿನ ಹೊಳಹುಗಳು - ಮೊದಲ ಧ್ವನಿ

    ಬೆಂಗಳೂರು ಎಂದು ಪೂರ್ತಿಯಾಗಿ ನಿದ್ರಿಸದ ನಗರ. ದೂರದ ರಸ್ತೆಯಲ್ಲಿ ಯಾವುದೋ ಲಾರಿ ಚಲಿಸುವ ಸದ್ದು,...

  • ನನ್ನವನೀ - 1

    ನನ್ನವನೀ - ೧ಕೆಲವು ಕಥೆಗಳು ಓದಿಸಿಕೊಳ್ಳುವ ವೇಗಕ್ಕಾಗಿ ಇರುತ್ತವೆ, ಇನ್ನು ಕೆಲವು ಕಥೆಗಳು ನಮ್ಮ...

  • ಗಿಡದ ನುಡಿ: ಪರಿಸರ ಸಿದ್ಧರ ಉಗಮ - 1

    ಮಲೆನಾಡಿನ ಮುಂಜಾನೆ ಎಂದೂ ವಿಶೇಷವಾದುದು. ಮಂಜಿನ ಪರದೆಯ ಮೂಲಕ ಮೊದಲ ಬೆಳಕಿನ ಕಿರಣಗಳು ಭೇದಿಸುವಾ...

if... Level 1 By Gbalaji Singh

ಅಧ್ಯಾಯ 1: ಸಾಸಿವೆ ಮತ್ತು ಸಂಕಟಅನುಪಮಾಗೆ ಅಂದು ಬೆಳಿಗ್ಗೆಯಿಂದಲೂ ಯಾವುದೂ ಸರಿಯಾಗಿ ನಡೆಯುತ್ತಿರಲಿಲ್ಲ. ವಿಧಿಯಾಟವೋ ಏನೋ, ದಿನದ ಆರಂಭವೇ ಅಪಶಕುನದಿಂದಾದಂತೆ ಭಾಸವಾಗುತ್ತಿತ್ತು. ಮನೆಯ ಹಿತ್ತಲಿನಲ್ಲಿ ಮರದ ಕೆಳಗೆ ಕುಳಿ...

Read Free

ಧರಣಿ ಮಂತ್ರ By Saandeep Joshi

ಬೆಂಗಳೂರಿನ ಗದ್ದಲದಿಂದ ಮೈಲುಗಳಷ್ಟು ದೂರವಿರುವ ಆ ಹಳೆಯ ಹಳ್ಳಿಯ ಅಂಚಿನಲ್ಲಿ ಬಸವಣ್ಣ ಎಂಬುವವನ ಐದು ಎಕರೆ ಜಮೀನಿತ್ತು. ಆ ಜಮೀನು ಮಲೆನಾಡಿನ ಕಾಡಿನಂತೆ ದಟ್ಟವಾಗಿರಲಿಲ್ಲ, ಆದರೆ ಅಲ್ಲಿನ ಮಣ್ಣು ಮಾತ್ರ ವಿಚಿತ್ರವಾದ ಕೆಂಪ...

Read Free

ರಕ್ತ ಲಿಪಿಯ ಚಿರಂಜೀವಿ - 20 By Saandeep Joshi

ಮೈಸೂರು ಅರಮನೆಯ ಭವ್ಯವಾದ ಬಂಗಾರದ ಹೊರರೂಪದ ಅಡಿಯಲ್ಲಿ ಅಡಗಿರುವ ಆ ಕರಾಳ ಇತಿಹಾಸದ ಪುಟಗಳು ಈಗ ಒಂದೊಂದಾಗಿ ತೆರೆದುಕೊಳ್ಳುತ್ತಿದ್ದವು. ಆದರ್ಶ್ ಈಗ ಕೇವಲ ಒಬ್ಬ ಸಾಮಾನ್ಯ ಮನುಷ್ಯನಾಗಿರಲಿಲ್ಲ ಅವನ ಶರೀರವು ಕಡು ಬಿಳಿ ಬೆಳ...

Read Free

ತುಳಸಿ ದಳ By Saandeep Joshi

ಮಲೆನಾಡಿನ ದಟ್ಟ ಅಡವಿಯ ಮಧ್ಯೆ ಶಿವಪುರ ಎಂಬ ಪುಟ್ಟ ಹಳ್ಳಿ ಇತ್ತು. ಆ ಹಳ್ಳಿಯ ಕೊನೆಯಲ್ಲಿ ಬೆಟ್ಟದ ತುದಿಯ ಮೇಲೆ ಒಂದು ಬಂಗಲೆ ಇತ್ತು. ಹಳ್ಳಿಯ ಜನ ಆ ಬಂಗಲೆಯನ್ನು 'ಸಾವಿನ ಮನೆ' ಎಂದು ಕರೆಯುತ್ತಿದ್ದರು. ಆದರೆ...

Read Free

ಬಯಸದೆ ಬಂದವಳು... - 21 By Kavya Pattar

ಅಧ್ಯಾಯ: ನಿರ್ಧಾರದ ಕ್ಷಣಸುಧಾಕರ್ ನೋಡಿ ಮೋಹನ್ ರಾವ್ ಹಾಗೆ ಅವರ ಫ್ಯಾಮಿಲಿ ಇನ್ನೇನು ಬರೋ ಸಮಯ ಇದನೆಲ್ಲ ಇಲ್ಲಿಗೆ ನಿಲ್ಲಿಸೋಣಅಂಬ್ರುತಾ ಹೃದಯದಲ್ಲಿ ಹೇಳಲಾಗದಷ್ಟು ಸಂಕಟ.“ಅಪ್ಪ... ಪ್ಲೀಸ್ ನೀವೇ ದೊಡ್ಡಪ್ಪನೀಗೆ ಹೇಳಿ ನ...

Read Free

ರಕ್ತ ಲಿಪಿಯ ಚಿರಂಜೀವಿ - 19 By Saandeep Joshi

ಚಾಮುಂಡಿ ಬೆಟ್ಟದ ಸಾವಿರದ ಒಂದನೇ ಮೆಟ್ಟಿಲಿನ ಮೇಲೆ ಮಂಜು ಮುಸುಕಿದ ಬೆಳಗಿನ ಜಾವದ ಶೀತಲ ಗಾಳಿ ಬೀಸುತ್ತಿತ್ತು. ಆದರ್ಶ್ ತನ್ನ ಹಣೆಯ ಮೇಲಿದ್ದ ಆ ಬೆಳ್ಳಿಯ ಬಣ್ಣದ ಪವಿತ್ರ ಮಣಿಯ ದಿವ್ಯ ಬೆಳಕಿನಲ್ಲಿ ರಶ್ಮಿಯ ಮುಖವನ್ನು ನೋ...

Read Free

ಕಾಲದ ಬಿಂಬ By Saandeep Joshi

ವಿಶ್ವನಾಥ್ ಅವರು ಬಣ್ಣಗಳ ಲೋಕದಲ್ಲಿ ಬದುಕುತ್ತಿದ್ದ ಒಬ್ಬ ಏಕಾಂಗಿ ಕಲಾವಿದ. ಮಲೆನಾಡಿನ ಒಂದು ಹಳೆಯ ಒಂಟಿ ಮನೆಯಲ್ಲಿ ಅವರ ವಾಸ. ಅವರ ಮನೆಯ ಗೋಡೆಗಳ ಮೇಲೆ ಸಾವಿರಾರು ಚಿತ್ರಗಳಿದ್ದವು ಪ್ರಕೃತಿ, ಮನುಷ್ಯರು, ನೋವು, ನಲಿವು...

Read Free

ರಕ್ತ ಲಿಪಿಯ ಚಿರಂಜೀವಿ - 18 By Saandeep Joshi

ಮೈಸೂರಿನ ಚಾಮುಂಡಿ ಬೆಟ್ಟದ ಪಾದದ ಬಳಿ ಆದರ್ಶ್ ತನ್ನ ಬೈಕ್ ನಿಲ್ಲಿಸಿದಾಗ ಸಮಯ ಮಧ್ಯರಾತ್ರಿ ಕಳೆದು ಮೂರು ಗಂಟೆಯಾಗಿತ್ತು. ಬೆಟ್ಟದ ಮೆಟ್ಟಿಲುಗಳು ಕತ್ತಲಲ್ಲಿ ಯಾವುದೋ ದೈತ್ಯಾಕಾರದ ಹಾವಿನ ಬೆನ್ನಿನಂತೆ ಅಂಕುಡೊಂಕಾಗಿ ಮೇಲ...

Read Free

ಗಗನ ಮಂತ್ರ By Saandeep Joshi

ಬೆಂಗಳೂರಿನ ಹಳೆ ಕೋಟೆ ಪ್ರದೇಶದ ಆ ಕಿರಿದಾದ, ಮಸಕು ಬೆಳಕಿನ ಗಲ್ಲಿಯಲ್ಲಿ ಶೂನ್ಯ ಎಂಬ ಹೆಸರಿನ ಪುರಾತನ ಹಸ್ತಪ್ರತಿಗಳ ಸಂಗ್ರಹಾಲಯವಿತ್ತು. ಅಲ್ಲಿನ ಗಾಳಿಯಲ್ಲಿ ಹಳೆಯ ಕಾಗದದ ವಾಸನೆ ಮತ್ತು ಶತಮಾನಗಳ ಮೌನ ಮನೆಮಾಡಿತ್ತು. ಕ...

Read Free

ರಕ್ತ ಲಿಪಿಯ ಚಿರಂಜೀವಿ - 17 By Saandeep Joshi

ಮೈಸೂರು ಅರಮನೆಯ ಬೃಹತ್ ಕಬ್ಬಿಣದ ದ್ವಾರಗಳು 'ಘರ್ ಘರ್' ಎಂಬ ಕರ್ಕಶ ಧ್ವನಿಯೊಂದಿಗೆ ತಾನಾಗಿಯೇ ತೆರೆದಾಗ, ಆದರ್ಶ್ ಮತ್ತು ರಶ್ಮಿಗೆ ಎದುರಾಗಿದ್ದು ಸ್ಮಶಾನದಂತಹ ಭೀಕರ ನಿಶ್ಯಬ್ದ. ಅಮಾವಾಸ್ಯೆಯ ಹತ್ತಿರವಿರುವ ಆ...

Read Free

if... Level 1 By Gbalaji Singh

ಅಧ್ಯಾಯ 1: ಸಾಸಿವೆ ಮತ್ತು ಸಂಕಟಅನುಪಮಾಗೆ ಅಂದು ಬೆಳಿಗ್ಗೆಯಿಂದಲೂ ಯಾವುದೂ ಸರಿಯಾಗಿ ನಡೆಯುತ್ತಿರಲಿಲ್ಲ. ವಿಧಿಯಾಟವೋ ಏನೋ, ದಿನದ ಆರಂಭವೇ ಅಪಶಕುನದಿಂದಾದಂತೆ ಭಾಸವಾಗುತ್ತಿತ್ತು. ಮನೆಯ ಹಿತ್ತಲಿನಲ್ಲಿ ಮರದ ಕೆಳಗೆ ಕುಳಿ...

Read Free

ಧರಣಿ ಮಂತ್ರ By Saandeep Joshi

ಬೆಂಗಳೂರಿನ ಗದ್ದಲದಿಂದ ಮೈಲುಗಳಷ್ಟು ದೂರವಿರುವ ಆ ಹಳೆಯ ಹಳ್ಳಿಯ ಅಂಚಿನಲ್ಲಿ ಬಸವಣ್ಣ ಎಂಬುವವನ ಐದು ಎಕರೆ ಜಮೀನಿತ್ತು. ಆ ಜಮೀನು ಮಲೆನಾಡಿನ ಕಾಡಿನಂತೆ ದಟ್ಟವಾಗಿರಲಿಲ್ಲ, ಆದರೆ ಅಲ್ಲಿನ ಮಣ್ಣು ಮಾತ್ರ ವಿಚಿತ್ರವಾದ ಕೆಂಪ...

Read Free

ರಕ್ತ ಲಿಪಿಯ ಚಿರಂಜೀವಿ - 20 By Saandeep Joshi

ಮೈಸೂರು ಅರಮನೆಯ ಭವ್ಯವಾದ ಬಂಗಾರದ ಹೊರರೂಪದ ಅಡಿಯಲ್ಲಿ ಅಡಗಿರುವ ಆ ಕರಾಳ ಇತಿಹಾಸದ ಪುಟಗಳು ಈಗ ಒಂದೊಂದಾಗಿ ತೆರೆದುಕೊಳ್ಳುತ್ತಿದ್ದವು. ಆದರ್ಶ್ ಈಗ ಕೇವಲ ಒಬ್ಬ ಸಾಮಾನ್ಯ ಮನುಷ್ಯನಾಗಿರಲಿಲ್ಲ ಅವನ ಶರೀರವು ಕಡು ಬಿಳಿ ಬೆಳ...

Read Free

ತುಳಸಿ ದಳ By Saandeep Joshi

ಮಲೆನಾಡಿನ ದಟ್ಟ ಅಡವಿಯ ಮಧ್ಯೆ ಶಿವಪುರ ಎಂಬ ಪುಟ್ಟ ಹಳ್ಳಿ ಇತ್ತು. ಆ ಹಳ್ಳಿಯ ಕೊನೆಯಲ್ಲಿ ಬೆಟ್ಟದ ತುದಿಯ ಮೇಲೆ ಒಂದು ಬಂಗಲೆ ಇತ್ತು. ಹಳ್ಳಿಯ ಜನ ಆ ಬಂಗಲೆಯನ್ನು 'ಸಾವಿನ ಮನೆ' ಎಂದು ಕರೆಯುತ್ತಿದ್ದರು. ಆದರೆ...

Read Free

ಬಯಸದೆ ಬಂದವಳು... - 21 By Kavya Pattar

ಅಧ್ಯಾಯ: ನಿರ್ಧಾರದ ಕ್ಷಣಸುಧಾಕರ್ ನೋಡಿ ಮೋಹನ್ ರಾವ್ ಹಾಗೆ ಅವರ ಫ್ಯಾಮಿಲಿ ಇನ್ನೇನು ಬರೋ ಸಮಯ ಇದನೆಲ್ಲ ಇಲ್ಲಿಗೆ ನಿಲ್ಲಿಸೋಣಅಂಬ್ರುತಾ ಹೃದಯದಲ್ಲಿ ಹೇಳಲಾಗದಷ್ಟು ಸಂಕಟ.“ಅಪ್ಪ... ಪ್ಲೀಸ್ ನೀವೇ ದೊಡ್ಡಪ್ಪನೀಗೆ ಹೇಳಿ ನ...

Read Free

ರಕ್ತ ಲಿಪಿಯ ಚಿರಂಜೀವಿ - 19 By Saandeep Joshi

ಚಾಮುಂಡಿ ಬೆಟ್ಟದ ಸಾವಿರದ ಒಂದನೇ ಮೆಟ್ಟಿಲಿನ ಮೇಲೆ ಮಂಜು ಮುಸುಕಿದ ಬೆಳಗಿನ ಜಾವದ ಶೀತಲ ಗಾಳಿ ಬೀಸುತ್ತಿತ್ತು. ಆದರ್ಶ್ ತನ್ನ ಹಣೆಯ ಮೇಲಿದ್ದ ಆ ಬೆಳ್ಳಿಯ ಬಣ್ಣದ ಪವಿತ್ರ ಮಣಿಯ ದಿವ್ಯ ಬೆಳಕಿನಲ್ಲಿ ರಶ್ಮಿಯ ಮುಖವನ್ನು ನೋ...

Read Free

ಕಾಲದ ಬಿಂಬ By Saandeep Joshi

ವಿಶ್ವನಾಥ್ ಅವರು ಬಣ್ಣಗಳ ಲೋಕದಲ್ಲಿ ಬದುಕುತ್ತಿದ್ದ ಒಬ್ಬ ಏಕಾಂಗಿ ಕಲಾವಿದ. ಮಲೆನಾಡಿನ ಒಂದು ಹಳೆಯ ಒಂಟಿ ಮನೆಯಲ್ಲಿ ಅವರ ವಾಸ. ಅವರ ಮನೆಯ ಗೋಡೆಗಳ ಮೇಲೆ ಸಾವಿರಾರು ಚಿತ್ರಗಳಿದ್ದವು ಪ್ರಕೃತಿ, ಮನುಷ್ಯರು, ನೋವು, ನಲಿವು...

Read Free

ರಕ್ತ ಲಿಪಿಯ ಚಿರಂಜೀವಿ - 18 By Saandeep Joshi

ಮೈಸೂರಿನ ಚಾಮುಂಡಿ ಬೆಟ್ಟದ ಪಾದದ ಬಳಿ ಆದರ್ಶ್ ತನ್ನ ಬೈಕ್ ನಿಲ್ಲಿಸಿದಾಗ ಸಮಯ ಮಧ್ಯರಾತ್ರಿ ಕಳೆದು ಮೂರು ಗಂಟೆಯಾಗಿತ್ತು. ಬೆಟ್ಟದ ಮೆಟ್ಟಿಲುಗಳು ಕತ್ತಲಲ್ಲಿ ಯಾವುದೋ ದೈತ್ಯಾಕಾರದ ಹಾವಿನ ಬೆನ್ನಿನಂತೆ ಅಂಕುಡೊಂಕಾಗಿ ಮೇಲ...

Read Free

ಗಗನ ಮಂತ್ರ By Saandeep Joshi

ಬೆಂಗಳೂರಿನ ಹಳೆ ಕೋಟೆ ಪ್ರದೇಶದ ಆ ಕಿರಿದಾದ, ಮಸಕು ಬೆಳಕಿನ ಗಲ್ಲಿಯಲ್ಲಿ ಶೂನ್ಯ ಎಂಬ ಹೆಸರಿನ ಪುರಾತನ ಹಸ್ತಪ್ರತಿಗಳ ಸಂಗ್ರಹಾಲಯವಿತ್ತು. ಅಲ್ಲಿನ ಗಾಳಿಯಲ್ಲಿ ಹಳೆಯ ಕಾಗದದ ವಾಸನೆ ಮತ್ತು ಶತಮಾನಗಳ ಮೌನ ಮನೆಮಾಡಿತ್ತು. ಕ...

Read Free

ರಕ್ತ ಲಿಪಿಯ ಚಿರಂಜೀವಿ - 17 By Saandeep Joshi

ಮೈಸೂರು ಅರಮನೆಯ ಬೃಹತ್ ಕಬ್ಬಿಣದ ದ್ವಾರಗಳು 'ಘರ್ ಘರ್' ಎಂಬ ಕರ್ಕಶ ಧ್ವನಿಯೊಂದಿಗೆ ತಾನಾಗಿಯೇ ತೆರೆದಾಗ, ಆದರ್ಶ್ ಮತ್ತು ರಶ್ಮಿಗೆ ಎದುರಾಗಿದ್ದು ಸ್ಮಶಾನದಂತಹ ಭೀಕರ ನಿಶ್ಯಬ್ದ. ಅಮಾವಾಸ್ಯೆಯ ಹತ್ತಿರವಿರುವ ಆ...

Read Free