ಉದ್ವೇಗದಲ್ಲೂ ಹಾಸ್ಯ (ಚಿಕ್ಕ ಹಾಸ್ಯ ಕಥೆ)ಲೇಖಕ ವಾಮನ್ ಆಚಾರ್ಯ ಗಿಡ ಮರಗಳು ಬೆಟ್ಟ ಗಳ ಮಧ್ಯ ನಿಸರ್ಗದ ಮಡಿಲಲ್ಲಿ ಇರುವ ಹತ್ತು ಸಾವಿರ ಜನ ಸಂಖ್ಯೆ ...
ಕಣ್ಸನ್ನೇ ಮಾಡಿತು ಮೋಡಿ (ಆಧುನಿಕ ಯುಗದ ಪ್ರೇಮ ಕಥೆ) ಲೇಖಕ ವಾಮನಾ ಚಾರ್ಯ ತಿಂಗಳಿಗೆ ಒಂದು ಲಕ್ಷ ಸಂಬಳ, ವಾಸ ಮಾಡಲು ಭವ್ಯವಾದ ಮನೆ, ಕಾರ್, ...
ವಿನಾಶ ಕಾಲೇ ವಿಪರೀತ ಬುದ್ಧಿ(ಪಾಪಕ್ಕೆ ಪ್ರಾಯಶ್ಚಿತ್ತ ಇದೇ ಜನ್ಮದಲ್ಲಿ-ಕಥೆ)ಲೇಖಕ- ವಾಮನಾ ಚಾರ್ಯಬೆಂಗಳೂರು ಕಡೆಗೆ ಹೋಗುವ ರೈಲು ರಾಘವಪುರ ನಿಲ್ದಾಣಕ್ಕೆ ಆಗಮಿಸಿದಾಗ ಸಾಯಂಕಾಲ ಏಳು ಗಂಟೆ. ವಿದ್ಯುತ್ಕ್ಷಕ್ತಿ ...
ಪ್ರವೀಣ ಹೇಗೆ ಆದ ಜಾಣ ( ಮಕ್ಕಳ ನೀತಿ ಕಥೆ) ಲೇಖಕ ವಾಮನಾಚಾರ್ಯ ರಾಘವಪುರ್ ನಗರ ದಲ್ಲಿ ಬೆಳಗಿನ ಹತ್ತು ಗಂಟೆ ಸಮಯ. ಅನ್ನಪೂರ್ಣ ಮಾಧ್ಯಮಿಕ ...
ಆಗೋದೆಲ್ಲ ಒಳ್ಳೇದಕ್ಕೆ (ಹಾಸ್ಯ ಭರಿತ ಪ್ರೇಮ ಕಥೆ) ಲೇಖಕ ವಾಮನಾಚಾರ್ಯಒಂದು ವಾರದ ಹಿಂದೆ ಮದುವೆ ಆದ ಪುಷ್ಪಾ ಹಾಗೂ ಮಕರಂದ ತಮ್ಮ ನೂತನ ಮನೆ 'ಚಂದಿರ' ...
ಸೊಪ್ಪು ಮಾರುವ ಭೂಪರು(ಚಿಕ್ಕ ಹಾಸ್ಯ ಕಥೆ)ಲೇಖಕ - ವಾಮನಾಚಾರ್ಯಮುರುಕಲು ಹಳೆಯ ಸಾಯಕಲ್ ಮೇಲೆ ಹಿಂದುಗಡೆ, ಮುಂದುಗಡೆ, ಮಧ್ಯದಲ್ಲಿ ತರಕಾರಿ ತುಂಬಿದ ಬ್ಯಾಗ್ ಗಳು, ನೀರಿನ ಬಾಟಲ್ ...
"ಅಪ್ಪು.. ತಯಾರಾಗಿದಿಯಾ..?" ಎಂದು ಕೂಗುತ್ತಾ.. ತನ್ನ ತಮ್ಮ ಉಪನ್ಯಾಸನನ್ನು ಹುಡುಕುತ್ತಾ ಬರುತ್ತಾಳೆ ಅವನ ಅಕ್ಕ ಊರ್ವಿ. ತಾಯಾರಗದೆಯೇ.. ಕನ್ನಡಿ ಮುಂದೆ ಮೌನಾಳ ಫೋಟೋ ಹಿಡಿದು.. ಅವಳ ...
ಶ್ಯಾಮ ನಿಗೆ ಸಿಕ್ಕಳು ಶ್ಯಾಮಲೆ (ಆಕಸ್ಮಿಕ ಪ್ರೇಮ ಕಥೆ) ಲೇಖಕರು ವಾಮನಾಚಾರ್ಯ ಬೆಳಗಿನ ಹತ್ತು ಗಂಟೆ ಸಮಯ ಬೆಟ್ಟದೂರು ಗ್ರಾಮದಲ್ಲಿ ಬೇಸಿಗೆ ಬಿಸಿಲು ಪ್ರಖರ ವಾಗಿದೆ. ...
ನುಡಿದಂತೆ ನಡೆದ ಡಾಕ್ಟರ್(ಚಿಕ್ಕ ಕತೆ - ಲೇಖಕ ವಾಮನ ಆಚಾರ್ಯ) ಪುಟ್ಟ ಗ್ರಾಮ ರಾಮಾಪುರದಲ್ಲಿ ಬೆಳಗಿನ ಎಂಟು ಗಂಟೆ ಸಮಯ ಮೋಡ ಕವಿದ ವಾತಾವರಣ. ಚಳಿಗಾಲದ ...
ಜೋಡಿ ಮನೆ(ಚಿಕ್ಕ ಕತೆ- ಲೇಖಕ-ವಾಮನ್ ಆಚಾರ್ಯ)ರಾಘವಪುರ್ ನಗರದ ಹೃದಯ ಭಾಗ ಗಾಂಧಿ ಚೌಕ್ ನಲ್ಲಿ ಹಾಕಿದ ಒಂದು ದೊಡ್ಡದಾದ ಬೋರ್ಡ್ ಕಡೆಗೆ ಎಲ್ಲರ ಗಮನ ಸೆಳೆಯಿತು. ...
ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ (ಚಿಕ್ಕ ಕಥೆ ಲೇಖಕ- ವಾಮನಾಚಾರ್ಯ) ಬೆಳಗಿನ ಒಂಭತ್ತು ಗಂಟೆ ಸಮಯ. ಟ್ರಿನ್ ಟ್ರಿನ್ ಎಂದು ಕಾಲಿಂಗ್ ಬೆಲ್ ಶಬ್ದ.“ಈಗ ...
ಕನಸಿನ ಕನ್ಯೆ (ಪ್ರೇಮ ಕತೆ- ವಾಮನಾಚಾರ್ಯ) ಇಂಜಿನಿಯರಿಂಗ್ ಪದವಿ ಮುಗಿಸಿ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ಅರುಣ್ ಗೆ ನಸುಕಿನ ಆರು ಗಂಟೆಗೆ ಏಳುವ ...
ಭಟ್ರು ಆದ್ರು ಶಟ್ರು(ವಿಭಿನ್ನ ಕಿರು ಕತೆ)ಲೇಖಕರು ವಾಮನ್ ಆಚಾರ್ಯರಾತ್ರಿ ಒಂಭತ್ತು ಗಂಟೆ ಸಮಯ. ಅದೇ ತಾನೇ ಮನೆಗೆ ಬಂದ ಪತಿಗೆ ಪತ್ನಿ,“ರೀ, ನಾನು ಒಬ್ಳೆ ಮನ್ಯಾಗ ...
ಆಚಾರ ವಿಲ್ಲದ ನಾಲಿಗೆ (ನೀತಿ ಕಥೆ - ವಾಮನಾಚಾರ್ಯ)ರಾಘವಪುರ್ ಪುರಸಭೆ ಪಕ್ಕದಲ್ಲಿ ಇರುವದು ದೊಡ್ಡ ಆಲದ ಮರ. ಅದರ ಕೆಳಗೆ ಇರುವದು ವಿಶಾಲವಾದ ಕಟ್ಟೆ. ಅದಕ್ಕೆ ...
ತ್ರಿಮೂರ್ತಿಗಳು ಅಂದರೆ ಹೀಗಿರಬೇಕು (ಮೂವರು ಸಹೋದ್ಯೋಗಿಗಳ ರೋಚಕ ಕತೆ) ಲೇಖಕರು ವಾಮನ್ ಆಚಾರ್ಯ ನವೀನ್, ಚಕ್ರಪಾಣಿ ಹಾಗೂ ರೋಹಿತ್, ಮೂವತ್ತರಿಂದ ಮೂವತ್ತೈದು ವರ್ಷ ಆಸುಪಾಸು ವಯಸ್ಸು ...
ಪ್ರತಿಷ್ಠೆ ಯ ಪರಿಣಾಮ ಅನಾಹುತ ರಾತ್ರಿ ಒಂಭತ್ತು ಗಂಟೆ ಸಮಯ. ಹುಣ್ಣಿಮೆಯ ಸುಂದರವಾದ ಮನಮೋಹಕ ಬೆಳದಿಂಗಳು. ರಾಘವಪುರ್ ಲಾಯರ್ ಸೇತುರಾಮ್ ಅವರ ಮನೆಯ ವಿಶಾಲವಾದ ಮಾಳಿಗೆ ...
क्या आप जानते है महाभारत युद्ध के इन 18 दिनों के रहस्यों को ?दोस्तों, क्या आप जानते है महाभारत ...
ದಂಪತಿ ಅಂದರೆ ಹೀಗಿರಬೇಕು (ಹಿರಿಯ ದಂಪತಿ- ಸ್ವಾರಸ್ಯ ಕಥೆ) ಲೇಖಕ ವಾಮನಾಚಾರ್ಯಅದೇ ವರ್ಷ ಸೇವೆಯಿಂದ ನಿವೃತ್ತ ರಾದ ದಂಪತಿ ಘನಶ್ಯಾಮ್ ಹಾಗೂ ಶ್ಯಾಮಲಾ, ಸುರ್ಯಾ ಹೌಸಿಂಗ್ ...
ʼʼಚೆನ್ನಿ... ಲೇ ಚೆನ್ನಿ..ಮಳೆ ಬರೊ ಹಾಗಿದೆ. ಹಸುನೆಲ್ಲ ತಂದು ಕಟ್ ಹಾಕ್ ಬಾರ್ದೇನೆ? ಹಂಗೆ ಮನೆ ತಾವ ಸ್ವಲ್ಪ ಕಾಳ್ಜಿ ಮಾಡ್ಕ್ಯ. ಮೋಡ ನೋಡದ್ರೆ ಜಬರ್ದಸ್ತ್ ...
ಮೆಲ್ಲಗೆ ಗುಲಾಬಿ ಹಿಡಿದ ಕೈ ಗೀತಾಳ ಕೈ ತಾಕಿ ಮೇಲೆತ್ತಲು ಪ್ರಯತ್ನಿಸಿತು. ಗೀತಾ ಮುಂದೆ ಇದ್ದ ಪೂರ್ಣ ಮುಖವನ್ನು ನೋಡತೊಡಗಿದಳು.ಯಾರಿದು! ಗೀತಾ : ಯಾರು ನೀವು?ಮುಂದಿದ್ದ ...
ನನ್ನ ಪ್ರೀತಿಯೇನಾ ನಿನ್ನ ಮನಕ್ಕೆ ಹತ್ತಿರದವನು , ಹಿಂದೊಮ್ಮೆ ನಿನ್ನನೇ ಬಳ್ಳಿಯಂತೆ ಸುತ್ತಿಕೊಂಡಿದ್ದೆ . ಆದರೆ ನಾ ಮಾಡಿದ ನೀರ್ಲಕ್ಷದಿಂದ ಈ ದಿನ ನಿನ್ನಿಂದ ಇನ್ನು ...
ಸ್ವಲ್ಪ ಹೊತ್ತು ಮಲಗಿ ಎದೇಳುವಾಗ ಅವಳ ಕಿರು ಬೆರಳುಗಳು ಉರಿಯಲು ಶುರುವಾಗುತ್ತದೆ . ಅವಳು ಎದ್ದು ಕುಳಿತು ಏನಾಯಿತೆಂದು ಬೆರಳನ್ನು ಉಜ್ಜುತ್ತಾಳೆ ಆಗ ಅವಳ ಕೈಯಲ್ಲಿ ...
ಸಾರಿಕೆ ಮರುದಿವಸ ಮಧ್ಯಹ್ನದ ಹೊತ್ತಿಗೆ ಕಣ್ಣು ತೆರೆದಳು . ಅಲ್ಲೇ ಹತ್ತಿರದಲ್ಲಿ ನಿಂತು ಅವಳ ಪ್ರಜ್ಞೆ ಬರುವುದಕ್ಕಾಗಿ ಕಾಯುತ್ತಿದ್ದ ವ್ಯಕ್ತಿ ಅದನ್ನು ನೋಡಿ ಮೃದು ಧ್ವನಿಯಲ್ಲಿ ...
ವಿಪರ್ಯಸವೆಂದರೆ ಎಲ್ಲಾ ವರ್ಗದ ಬೆಕ್ಕುಗಳು ಮಿಯಾಂವ್ ಎಂದರೆ . ಈ ಬೆಕ್ಕು ಮಾತ್ರ ಸಾರಿಕೆಯ ಹತ್ತಿರ ಬಂದು ಮನುಷ್ಯರ ರೀತಿ ಮಾತಾಡುತ್ತದೇ . ಅದನ್ನು ನೋಡಿ ...
ಇತ್ತ ಕಡೆ ಸಾರಿಕೆ ಎಂಬ ಸುಂದರ ಕನ್ಯೆ. ಅವಳು ಸಣ್ಣಪ್ರಾಯದಲ್ಲಿ ಔಷದಿಯ ಜ್ಞಾನಕ್ಕೆ ವಿಖ್ಯಾತಿಯನ್ನು ಪಡೆದಿದ್ದಳು. ಅವಳಿಗೆ ವೈದ್ಯಕೀಯ ಜ್ಞಾನ ಅನುವಂಶಿಕವಾಗಿ ಬಂದದ್ದು. ಅಷ್ಟೇ ಅಲ್ಲದೇ ...
1. ಇಂದು ನಿಶಾ ನೆನಪಾದಳು ಅವರು ಹರ್ಜೈ ಲ್ ಎಂದು ನೀವು ಹೇಗೆ ಮರೆಯುತ್ತೀರಿ ವಿಶ್ವಾಸದ್ರೋಹಿಗಳಿಗೆ ಧ್ವನಿ ನೀಡುವುದಿಲ್ಲ. ನಾನು ನಿನ್ನನ್ನು ಕರೆಯುವುದಿಲ್ಲ ಎಂದು ...
1. ಪಾದಗಳ ಧೂಳಿಗೆ ಧನ್ಯವಾದಗಳು ಸುಂದರವಾದ ಹೂವಿಗೆ ಧನ್ಯವಾದಗಳು ಪ್ರೀತಿಯಿಂದ ಕಳುಹಿಸಿದ ಇಷ್ಕ್. ನಿಮ್ಮ ಹೂವುಗಳಿಗಾಗಿ ಧನ್ಯವಾದಗಳು ಉದ್ದೇಶಪೂರ್ವಕವಾಗಿ ಕ್ಷಮಿಸಿ ಸುಂದರವಾದ ತಪ್ಪಿಗೆ ...
ಪ್ರತಿಭೆ ಎಲ್ಲಿದೆಯೋ ಅಲ್ಲಿದೆ ಯಶಸ್ಸು ಕಿರು ಕಥೆ ಲೇಖಕ- ವಾಮನಾಚಾರ್ಯರಾಮಪ್ರಸಾದ್ ಗೆ ಧಿಕ್ಕಾರ ಧಿಕ್ಕಾರ. ಬೇಕೇ ಬೇಕು ನಮ್ಮ ಬೇಡಿಕೆಗಳು ಈಡೇರಿಸಲೇ ಬೇಕು." ಎನ್ನುವ ನಾಮಫಲಕ ...
1. ನಿಮಗಾಗಿ ಪ್ರೀತಿ ಮತ್ತು ಭರವಸೆ ನಾಲ್ಕು ವರ್ಷಗಳಿಂದ ನೋಡುತ್ತಿದ್ದೇನೆ. ಹುಚ್ಚು ಮತ್ತು ಹುಚ್ಚು ಹೃದಯ ಅಂದಿನಿಂದ ನಾನು ಒಗಟು ನೋಡಿದ್ದೇನೆ ಸುಂದರವಾದ ...
ಚಿಂತೆ ಬೇಡ ಚಿಂತನೆ ಇರಲಿ (ಕಿರು ಕಥೆ- ವಾಮನಾಚಾರ್ಯ)ಅದೇ ವರ್ಷ ನಿವೃತ್ತ ರಾದ ಮಹೇಶ್ ಹಾಗೂ ಅವರ ಪತ್ನಿ ಶ್ಯಾಮಲಾ ಮನೆಯಲ್ಲಿ ಇದ್ದರು. ಪವನಪೂರದಲ್ಲಿ ಸಮಯ ...